• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅರಣ್ಯ ಪ್ರದೇಶ

ಹಾಲುವಾಣ ಔಷಧಿಗುಣಗಳು

March 14, 2020 by KV Parthasarathi Kshatriya Leave a Comment

Āyurvēda granthaga,strīyarige santāna phala,uṣṇateyinda, ukkida,guḷḷegaḷu,ciṭike arasiṇa puḍi sērisi, ugaru beccagina kaṣāya,hoṭṭenōvu,r̥tasrāvada samaya,r̥tamati,nuṇṇige aredu, ugaru beccagina, hasuvina hālinalli kalasi, kempu baṇṇada hūvu,hūvu, kāyi, togaṭe, bērannu āyurvēda,tōṭada badigaḷamēle,anēka kaḍe mane,hāluvāṇa auṣadhiguṇagaḷu,mahāmedā,muḷḷumuttuga, pāribhadra, muḷḷu pārivāḷa, muḷḷu murakku, bārijāma, kalyāṇa muruṅgai, paṅgra,madāra muḷḷu muruṅgai,araṇya pradēśa, naisargikavāgi,

ಮಹಾಮೆದಾ ,ಹಾಲುವಾಣ, ಮುಳ್ಳುಮುತ್ತುಗ, ಪಾರಿಭದ್ರ, ಮುಳ್ಳು ಪಾರಿವಾಳ, ಮುಳ್ಳು ಮುರಕ್ಕು, ಬಾರಿಜಾಮ, ಕಲ್ಯಾಣ ಮುರುಂಗೈ, ಪಂಗ್ರ,ಮದಾರ ಮುಳ್ಳು ಮುರುಂಗೈ ಎಂಬ ಹೆಸರುಗಳಿಂದ ಕರೆಯುತ್ತಾರೆ.ಅರಣ್ಯ ಪ್ರದೇಶಗಳಲ್ಲಿ ನೈಸರ್ಗಿಕವಾಗಿ ಬೆಳೆಯುತ್ತವೆ. ರಸ್ತೆ ಪಕ್ಕದಲ್ಲಿ, ಹೊಲ ತೋಟದ ಬದಿಗಳಮೇಲೆ,ಅನೇಕ ಕಡೆ ಮನೆಗಳ ಮುಂದೆ ನೆರಳಿಗಾಗಿ ಬೆಳೆಸುತ್ತಾರೆ.ಪುರಾತನ ಕಾಲದಿಂದಲೂ ಇದರ ಎಲೆ, ಹೂವು, ಕಾಯಿ, ತೊಗಟೆ, ಬೇರನ್ನು ಆಯುರ್ವೇದದಲ್ಲಿ ಔಷಧೀಯವಾಗಿ ಬಳುಸುತ್ತಾ … [Read more...] about ಹಾಲುವಾಣ ಔಷಧಿಗುಣಗಳು

ಕಾನೂನು ಬಾಹಿರವಾಗಿ ಕಟ್ಟಿಗೆ ಸಾಗಟ;ಓರ್ವನ ಬಂಧನ

November 28, 2017 by Sachin Hegde Leave a Comment

ಹಳಿಯಾಳ: ತಾಲೂಕಿನ  ಮಾಗವಾಡ ಕಾಯ್ದಿಟ್ಟ ಅರಣ್ಯ ಪ್ರದೇಶದಿಂದ ಬೆಲೆಬಾಳುವ ಅಕೇಶಿಯಾ, ಸೀಸಂ, ಸಾಗವಾನಿ ಹಾಗೂ ಜಂಗ್ಲಿ ಕಟ್ಟಿಗೆಯನ್ನು ಕಾನೂನು ಬಾಹಿರವಾಗಿ ಕಡಿದು ಸಾಗಿಸುತ್ತಿದ್ದ ಅದೇ ಗ್ರಾಮದ ಮನೋಹರ ಕೃಷ್ಣಾ ಕುಂಬಾರ ಎಂಬಾತನನ್ನು ಮಾಲು ಸಮೇತ ಬಂಧಿಸುವಲ್ಲಿ ಹಳಿಯಾಳ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.  ಸುಮಾರು 35ಸಾವಿರಕ್ಕೂ ಅಧಿಕ ಬೆಲೆಯ ಬೆಲೆಬಾಳುವ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದ್ದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. … [Read more...] about ಕಾನೂನು ಬಾಹಿರವಾಗಿ ಕಟ್ಟಿಗೆ ಸಾಗಟ;ಓರ್ವನ ಬಂಧನ

ರಾಮತೀರ್ಥ ಪ್ರದೇಶದಲ್ಲಿ ಅರಣ್ಯ ಇಲಾಖೆಯ ತಾರತಮ್ಯ

November 25, 2017 by Gaju Gokarna Leave a Comment

 ಹೊನ್ನಾವರ , ಪಟ್ಟಣದ ರಾಮತೀರ್ಥ ಪ್ರದೇಶದಲ್ಲಿ ಅರಣ್ಯ ಇಲಾಖೆಯು ಅರಣ್ಯ ಪ್ರದೇಶದ ರಕ್ಷಣೆಗೆಂದು ಬೇಲಿಹಾಕುತ್ತಿದೆ. ಜನವಸತಿ ಪ್ರದೇಶಕ್ಕೆ ತೊಂದರೆ ಆಗಬಾರದೆಂದು ಸುಮಾರು 8 ರಿಂದ 10 ಫೂಟ್ ದಾರಿಯನ್ನು ಮಧ್ಯ ಮಧ್ಯ ಬಿಟ್ಟಿದ್ದಾರೆ. ಆದರೆ ಶ್ರೀದೇವಿ ಇಂಡೇನ್ ಗ್ಯಾಸ್ ಗೋಡೌನ್‍ಗೆ ಹೋಗುವ ಮಾರ್ಗದಲ್ಲಿ ಸುಮಾರು 30 ಫೂಟ್ ದಾರಿ ಬಿಟ್ಟು ಕೊಟ್ಟಿದೆ. ಇದು ಕಾನೂನು ವಿರೋಧವಾಗಿದ್ದು, ಇಲ್ಲಿ ಲಂಚ ಪಡೆದು ಅರಣ್ಯ ಇಲಾಖೆಯವರು ಕಾನೂನು ವಿರೋಧವಾಗಿ ನಿರ್ಮಾಣಗೊಂಡಿರುವ … [Read more...] about ರಾಮತೀರ್ಥ ಪ್ರದೇಶದಲ್ಲಿ ಅರಣ್ಯ ಇಲಾಖೆಯ ತಾರತಮ್ಯ

ರಾಕ್ ಗಾರ್ಡನ್‍ಗೆ ಶಿರವಾಡದಿಂದ ಮಣ್ಣು ಸಾಗಾಟ ;ಜನರಿಂದ ತೀವೃ ವಿರೋಧ

November 20, 2017 by Sachin Hegde Leave a Comment

ಕಾರವಾರ:ಶಿರವಾಡದ ತ್ಯಾಜ್ಯ ವಿಲೇವಾರಿ ಘಟಕಕ್ಕಾಗಿ ಮೀಸಲಿಟ್ಟ ಮಣ್ಣನ್ನು ನಗರದಲ್ಲಿ ನಿರ್ಮಿಸಲಾಗುತ್ತಿರುವ ರಾಕ್‍ಗಾರ್ಡನ್‍ಗೆ ಸಾಗಿಸುವದು ವಿರೋಧಕ್ಕೆ ಕಾರಣವಾಗಿದೆ. ಶಿರವಾಡದ ತ್ಯಾಜ್ಯ ವಿಲೇವಾರಿ ಘಟಕದ ಬಳಿ ಅರಣ್ಯ ಪ್ರದೇಶದ ಸ್ವಲ್ಪ ಭಾಗವನ್ನು ತ್ಯಾಜ್ಯಗಳನ್ನು ಸಂಗ್ರಹಿಸಿದ ಮೇಲೆ ಅದರ ಮೇಲೆ ಮುಚ್ಚಲು ಬೇಕಾಗುವ ಮಣ್ಣಿನ ಸಲುವಾಗಿ ಕಾಯ್ದಿರಿಸಲಾಗಿದೆ. ಆದರೆ ಕೆಲವು ದಿನಗಳಿಂದ ನಗರದ ರಾಕ್ ಗಾರ್ಡನ್ ನಿರ್ಮಾಣದ ಗುತ್ತಿಗೆದಾರರು ಇಲ್ಲಿನ ಮಣ್ಣನ್ನು … [Read more...] about ರಾಕ್ ಗಾರ್ಡನ್‍ಗೆ ಶಿರವಾಡದಿಂದ ಮಣ್ಣು ಸಾಗಾಟ ;ಜನರಿಂದ ತೀವೃ ವಿರೋಧ

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar