• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಆರ್

ಲಕ್ಷಾಂತರ ಭಕ್ತರ ಭಕ್ತಿಘೊಷಗಳೊಂದಿಗೆ ವಿಜೃಂಭಣೆಯಿಂದ ನಡೆದ ಶ್ರೀಕ್ಷೇತ್ರ ಉಳವಿ‌ ಚೆನ್ನಬಸವೇಶ್ವರರ ಮಹಾರಥೋತ್ಸವ.

February 11, 2020 by Sandesh Desai Leave a Comment

ಜೋಯಿಡಾ - ಹರಹರ ಮಹಾದೇವ,ಹರಹರ ಮಹಾದೇವ, ಉಳವಿ ಚೆನ್ನಬಸವೇಶ್ವರ ಮಹರಾಜ ಕೀ ಜೈ ಎನ್ನುತ್ತ ಲಕ್ಷಾಂತರ ಭಕ್ತರ ಜಯಘೋಷಗಳೊಂದಿಗೆ ಉಳವಿ ಚೆನ್ನಬಸವೇಶ್ವರ ಜಾತ್ರೆಯ ಮಹಾ ರಥೋತ್ಸವ ನಡೆಯಿತು. ಶ್ರೀ ಕ್ಷೇತ್ರ ಉಳವಿ ಚೆನ್ನಬಸವಣ್ಣನವರ ಜಾತ್ರೆ ಪ್ರತಿ ವರ್ಷ ಭಾರತ ಹುಣ್ಣಿಮೆಯ ಮಘಾ ನಕ್ಷತ್ರದ ಶುಭ ಗಳಿಗೆಯಲ್ಲಿ ನಡೆಯುತ್ತದೆ. ಇಂದೂ ಕೂಡಾ ಮಧ್ಯಾಹ್ನ 4 ಘಂಟೆಗೆ ಹಳಿಯಾಳ ಜೋಯಿಡಾ ಶಾಸಕ ಆರ್,ವಿ,ದೇಶಪಾಂಡೆ ರಥಕ್ಕೆ ಪೂಜೆ ಸಲ್ಲಿಸಿದ ನಂತರ ತೇರು ಎಳೆದರು, ಲಕ್ಷಾಂತರ … [Read more...] about ಲಕ್ಷಾಂತರ ಭಕ್ತರ ಭಕ್ತಿಘೊಷಗಳೊಂದಿಗೆ ವಿಜೃಂಭಣೆಯಿಂದ ನಡೆದ ಶ್ರೀಕ್ಷೇತ್ರ ಉಳವಿ‌ ಚೆನ್ನಬಸವೇಶ್ವರರ ಮಹಾರಥೋತ್ಸವ.

ಟೆಕ್ವಂಡೋ ಚಾಂಪಿಯನಶಿಪ್ ನಲ್ಲಿ 21 ಪದಕಗಳ ಬೇಟೆಯಾಡಿದ ಹಳಿಯಾಳದ ವಿದ್ಯಾರ್ಥಿಗಳು.

July 12, 2019 by Yogaraj SK Leave a Comment

tekwondo game winners

ಹಳಿಯಾಳ :- ಧಾರವಾಡದ ಆರ್,ಎನ್, ಶೆಟ್ಟಿ ಇಂಡೊರ್ ಸ್ಟೇಡಿಯಂನಲ್ಲಿ ನಡೆದ ಪ್ರಥಮ ಓಪನ್ ಆಕ್ಷನ್ ಟೈಕ್ವಾಂಡೋ ಚಾಂಪಿಯನ್ ಸಿಪ್ 2019 ರ ಸ್ಪರ್ಧೇಯಲ್ಲಿ ಹಳಿಯಾಳದ ಸಂದೀಪ್ ಕರ್ನಾಟಕ ಟೈಕ್ವಾಂಡೋ ಆಕಾಡೆಮಿಯ 21 ಮಕ್ಕಳು ಭಾಗವಹಿವಹಿಸಿ 21 ಪದಕಗಳನ್ನು ಬೆಟೆಯಾಡಿದ್ದಾರೆ. ಆರ್,ಎನ್, ಶೆಟ್ಟಿ ಇಂಡೊರ್ ಸ್ಟೇಡಿಯಂ ಧಾರವಾಡದಲ್ಲಿ ನಡೆದ ಪ್ರಥಮ ಓಪನ್ ಆಕ್ಷನ್ ಟೈಕ್ವಾಂಡೋ ಚಾಂಪಿಯನ್ ಶಿಪ್ 2019 ನಲ್ಲಿ 21 ಮಕ್ಕಳು ಭಾಗವಹಿಸಿ ಬಂಗಾರದ 1 ಪದಕ, ಬೆಳ್ಳಿಯ 3, ಕಂಚಿನ 17 … [Read more...] about ಟೆಕ್ವಂಡೋ ಚಾಂಪಿಯನಶಿಪ್ ನಲ್ಲಿ 21 ಪದಕಗಳ ಬೇಟೆಯಾಡಿದ ಹಳಿಯಾಳದ ವಿದ್ಯಾರ್ಥಿಗಳು.

8 ಅಡಿ ಉದ್ದದ ನಾಗರಹಾವು;ಗಾಬರಿಗೊಂಡ ನಾಗರೀಕರು

October 2, 2017 by Gaju Gokarna Leave a Comment

ಹೊನ್ನಾವರ; ವಿಷ ಕಕ್ಕುವ ನಾಗರ ಹಾವು ಭಯವಿಲ್ಲ ಹೇಳಿ ಇಂತದೊಂದು 8 ಅಡಿ ಉದ್ದದ ನಾಗರಹಾವು ವನ್ನು ಕೆ.ಎಸ್,ಆರ್,ಟಿ,ಸಿ ಬಸ್ ನಿಲ್ದಾಣದ ಆವರಣದಲ್ಲಿ ಬಂದ ನಾಗರ ಹಾವನ್ನು ಪ್ರಯಾಣೀಕರು ಹಾಗೂ ಊರ ನಾಗರೀಕರು ಗಾಬರಿಗೊಂಡು ತಕ್ಷಣ ಉರಗ ತಜ್ಞ ನಾಗರಾಜ್ ಶೇಟ್ ಹಿಡಿದು ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ. … [Read more...] about 8 ಅಡಿ ಉದ್ದದ ನಾಗರಹಾವು;ಗಾಬರಿಗೊಂಡ ನಾಗರೀಕರು

ಕರ್ನಾಟಕ ರಾಜ್ಯ ಅಭಿವೃದ್ದಿ ಪಥದಲ್ಲಿ ಮುಂದೆ ಇರಲಿದೆ;ಸಚಿವ ಆರ್.ವಿ.ದೇಶಪಾಂಡೆ

July 30, 2017 by Sachin Hegde Leave a Comment

ಹಳಿಯಾಳ:ಕಾಂಗ್ರೇಸ್ ಪಕ್ಷ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದ ದಿನದಿಂದ ಕರ್ನಾಟಕ ರಾಜ್ಯದಲ್ಲಿ ಹಿಂದೆಂದು ಕಾಣದಂತ ಅಭಿವೃದ್ದಿಯಾಗಿದ್ದು ಇನ್ನೂ ಹೆಚ್ಚಿನ ಅಭಿವೃದ್ದಿ ಕಾಮಗಾರಿಗಳನ್ನು ಸರ್ಕಾರ ಮಾಡಲಿದ್ದು ದೇಶದಲ್ಲಿ ಕರ್ನಾಟಕ ರಾಜ್ಯ ಅಭಿವೃದ್ದಿ ಪಥದಲ್ಲಿ ಮುಂದೆ ಇರಲಿದೆ ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ನಂ. 3 ಮತ್ತು ಗುತ್ತಿಗೇರಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳ ನೂತನ … [Read more...] about ಕರ್ನಾಟಕ ರಾಜ್ಯ ಅಭಿವೃದ್ದಿ ಪಥದಲ್ಲಿ ಮುಂದೆ ಇರಲಿದೆ;ಸಚಿವ ಆರ್.ವಿ.ದೇಶಪಾಂಡೆ

ಅಸ್ವತ್ಛತೆಯ ಆಗರ ಬಸ್‌ ನಿಲ್ದಾಣ

June 26, 2017 by Gaju Gokarna Leave a Comment

ಹೊನ್ನಾವರ :ಪಟ್ಟಣದ ಕೆ.ಎಸ್,ಆರ್,ಟಿ,ಸಿ, ಬಸ್*ನಿಲ್ದಾಣ ಆವರಣದಲ್ಲಿ ಬಿದ್ದ ಕಸವನ್ನು ಸ್ವಚ್ಛಗೊಳಿಸಿ ಬೇರೆಡೆ ಸ್ಥಳಾಂತರಿಸದೇ, ನಿಲ್ದಾಣದ ಆವರಣದೊಳಗೆ ರಾಶಿ ಹಾಕುತ್ತಿರುವುದರಿಂದ ಕೊಳೆತು ದುರ್ವಾಸನೆ ಬೀರುತ್ತಿದ್ದು ಮೂಗು ಮುಚ್ಚಿಕೊಂಡು ಬಸ್ಸಿನಲ್ಲಿ ಕುಳಿತಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಬಸ್‍ನಿಲ್ದಾಣದ ಮೇಲಿನ ಸಿಮೇಂಟಿನ ಛಾವಣಿ ತೆಗೆದು ಬಸ್‍ನಿಲ್ದಾಣದ ಆವರಣದಲ್ಲಿ ಎಸೆದಿದ್ದು ಮಳೆಯ ನೀರು ಹೋಗದೆ ಮಣ್ಣಿನ ರಾಶಿ ಹಾಗೂ ಕಸ-ಕಡ್ಡಿಗಳು ಅಲ್ಲೇ ಎಸೆದು … [Read more...] about ಅಸ್ವತ್ಛತೆಯ ಆಗರ ಬಸ್‌ ನಿಲ್ದಾಣ

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar