ಹೊನ್ನಾವರ : ಕರ್ನಾಟಕ ವಿಧಾನಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಸ್ಟಾರ್ ಕ್ಯಾಂಪೆನರ್ ಮತ್ತು ಕರ್ನಾಟಕ ಸರಕಾರದ ಜನಪ್ರಿಯ ಹಿರಿಯ ಸಚಿವ ಆರ್. ವಿ. ದೇಶಪಾಂಡೆಯವರು ಚುನಾವಣಾ ಪ್ರಚಾರಾರ್ಥ ಬರುವ ಗುರುವಾರ ದಿ. 3 ರಂದು ಹೊನ್ನಾವರಕ್ಕೆ ಆಗಮಿಸಲಿದ್ದಾರೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ತಿಳಿಸಿದ್ದಾರೆ. ಅವರು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮತ್ತು ಜನಪ್ರಿಯ ಶಾಸಕಿ ಶಾರದಾ ಶೆಟ್ಟಿಯವರ … [Read more...] about ದಿ. 3 ರಂದು ಹೊನ್ನಾವರ ಪಟ್ಟಣಕ್ಕೆ ಆರ್. ವಿ. ದೇಶಪಾಂಡೆ
ಆವರಣ
ಜೆಡಿಎಸ್ ಪಕ್ಷದ ಪ್ರಮುಖರು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆ
ಹಳಿಯಾಳ: ಪುರಸಭೆ ವ್ಯಾಪ್ತಿಯ ವಾರ್ಡ್ ನಂ. 16 ಸೇರಿದಂತೆ ಕೆಲವು ಭಾಗದ ಜೆಡಿಎಸ್ ಪಕ್ಷದ ಪ್ರಮುಖರು ಗುರುವಾರ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಪಟ್ಟಣದ ಸಚಿವರ ಕಾರ್ಯಾಲಯದ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಯಲ್ಲಾಪುರ ನಾಕಾ, ಹುಲ್ಲಟ್ಟಿ ಭಾಗದಲ್ಲಿನ ಜೆಡಿಎಸ್ ಪಕ್ಷದಲ್ಲಿ ಪ್ರಮುಖ ಹುದ್ದೆ ಹೊಂದಿರುವ ಮಾರುತಿ ಕಲಭಾವಿ, ಸತೀಶ ಚಲವಾದಿ, ಪ್ರಕಾಶ ಗೌಡಪ್ಪನವರ, ಸುಭಾಸ ಕೋಲಕಾರ, ಮುಕುಂದ ಚಲವಾದಿ, ಉದಯಕುಮಾರ ಚಲವಾದಿ, ಬಿಜೆಪಿಯ ಮಾರುತಿ ಕುರಿಯಾರ, ಸಾಗರ … [Read more...] about ಜೆಡಿಎಸ್ ಪಕ್ಷದ ಪ್ರಮುಖರು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆ
ಡಿ. 28 ರಂದು ಗುರುವಾರ ರಾತ್ರಿ 9 ಗಂಟೆಗೆ ಶೃದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮ
ಹೊನ್ನಾವರ: ತಾಲೂಕಿನ ಕಾರ್ಮಿಕರ ವಿವಿದೋದ್ದೇಶಗಳ ಸಹಕಾರಿ ಸಂಘ ನಿಯಮಿತ, ಹೊನ್ನಾವರ ಮತ್ತು ಸಾಮರಸ್ಯ ಪತ್ತಿನ ಸಹಕಾರಿ ನಿಯಮಿತ, ಹೊನ್ನಾವರ ಇವರ ಸಂಯುಕ್ತ ಆಶ್ರಯದಲ್ಲಿ ಪದ್ಮಶ್ರೀ ವಿಜೇತ ದಿ. ಚಿಟ್ಟಾಣಿ ರಾಮಚಂದ್ರ ಹೆಗಡೆ ಹಾಗೂ ಸಂಗೀತ ವಿದ್ವಾನ್ ದಿ. ಸತ್ಯನಾರಾಯಣ ನಾಯ್ಕ ಗುಂಡಿಬೈಲ್ ಇವರಿಗೆ ಶೃದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮ ಡಿ. 28 ರಂದು ಗುರುವಾರ ರಾತ್ರಿ 9 ಗಂಟೆಗೆ ನಡೆಯಲಿದೆ. ಶ್ರೀ ರಾಘವೇಶ್ವರ ಭಾರತೀ ಸವೇದ ಸಂಸ್ಕøತ ಪಾಠಶಾಲಾ ಆವರಣದಲ್ಲಿ ನಡೆಯಲಿರುವ … [Read more...] about ಡಿ. 28 ರಂದು ಗುರುವಾರ ರಾತ್ರಿ 9 ಗಂಟೆಗೆ ಶೃದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮ
8 ಅಡಿ ಉದ್ದದ ನಾಗರಹಾವು;ಗಾಬರಿಗೊಂಡ ನಾಗರೀಕರು
ಹೊನ್ನಾವರ; ವಿಷ ಕಕ್ಕುವ ನಾಗರ ಹಾವು ಭಯವಿಲ್ಲ ಹೇಳಿ ಇಂತದೊಂದು 8 ಅಡಿ ಉದ್ದದ ನಾಗರಹಾವು ವನ್ನು ಕೆ.ಎಸ್,ಆರ್,ಟಿ,ಸಿ ಬಸ್ ನಿಲ್ದಾಣದ ಆವರಣದಲ್ಲಿ ಬಂದ ನಾಗರ ಹಾವನ್ನು ಪ್ರಯಾಣೀಕರು ಹಾಗೂ ಊರ ನಾಗರೀಕರು ಗಾಬರಿಗೊಂಡು ತಕ್ಷಣ ಉರಗ ತಜ್ಞ ನಾಗರಾಜ್ ಶೇಟ್ ಹಿಡಿದು ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ. … [Read more...] about 8 ಅಡಿ ಉದ್ದದ ನಾಗರಹಾವು;ಗಾಬರಿಗೊಂಡ ನಾಗರೀಕರು
ಉತ್ತರ ಭಾಗದ ಸಮುದ್ರದ ಹೊರ ಆವರಣದಲ್ಲಿ ಶಸ್ತ್ರಾಭ್ಯಾಸ
ಕಾರವಾರ:ಕಾರವಾರ ನೌಕಾನೆಲೆಯ ಸಿಬ್ಬಂದಿಗಳು ಆಗಸ್ಟ 21 ರಂದು ಉತ್ತರ ಭಾಗದ ಸಮುದ್ರದ ಹೊರ ಆವರಣದಲ್ಲಿ ಬೆ. 8 ರಿಂದ ಸಂಜೆ 6 ರವರೆಗೆ ಶಸ್ತ್ರಾಭ್ಯಾಸ ನಡೆಸಲಿದ್ದಾರೆ. ಮೀನುಗಾರರು ಈ ಅವಧಿಯಲ್ಲಿ ಉತ್ತರ ಭಾಗದ ಸಮುದ್ರದ ಹೊರ ಆವರಣ, ಕಾಮತ್ ಬೀಚ್ಗಳಿಂದ ಎರಡು ನಾಟಿಕಲ್ ಮೈಲು ದೂರದಲ್ಲಿರುವಂತೆ ನೌಕಾನೆಲೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ. … [Read more...] about ಉತ್ತರ ಭಾಗದ ಸಮುದ್ರದ ಹೊರ ಆವರಣದಲ್ಲಿ ಶಸ್ತ್ರಾಭ್ಯಾಸ