• Skip to main content
  • Skip to secondary menu
  • Skip to primary sidebar
  • Skip to footer
  • ಮುಖಪುಟ
  • ಅಂಕಣಗಳು
  • ಆರೋಗ್ಯ
    • ಮನೆಮದ್ದು
  • ವಿಡಿಯೋ
  • ಪುರವಣಿಗಳು
  • ಸಂಸ್ಕೃತಿ-ಕಲೆ
  • Live News
  • Classifieds
    • Submit FREE Classified Ad

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಪ್ರವಾಸ
  • ಸಿನೆಮಾ

ಸತ್ಯಜೀತ ಗಿರಿ

ಹಳಿಯಾಳದಲ್ಲಿ ಕಾಂಗ್ರೇಸ್ ಕಾರ್ಯಕರ್ತರ ಸಂಭ್ರಮಾಚರಣೆ

May 19, 2018 by Yogaraj SK Leave a Comment

ಹಳಿಯಾಳ: ಬಿ ಜೆ ಪಿ ವಿಶ್ವಾಸಮತ ಗಳಿಸಲು ವಿಫಲವಾದ ಹಿನ್ನಲೆಯಲ್ಲಿ ಶನಿವಾರ ಕಾಂಗ್ರೇಸ್ ತಾಲೂಕ ಘಟಕದ ವತಿಯಿಂದ ಸಂಭ್ರಮಾಚರಣೆ ನಡೆಯಿತು. ಪಟ್ಟಣದೆಲ್ಲೆಡೆ ಪಟಾಕಿ ಸಿಡಿಸಿಸ ಸಂಭ್ರಮಿಸಿದ ಕಾರ್ಯಕರ್ತರು ವಿವಿಧ ಬಡಾವಣೆಗಳಿಗೆ ತೆರಳಿ ಸಿಹಿ ಹಂಚುವ ಮೂಲಕÀ ಹರ್ಷ ವ್ಯಕ್ತಪಡಿಸಿದರು. ಕಾಂಗ್ರೇಸ್ ಪಕ್ಷದ ಧ್ವಜ ಹಿಡಿದು ಪಟ್ಟಣದೆಲ್ಲೆಡೆ ಘೋಷಣೆಗಳನ್ನು ಜೈಕಾರ ಹಾಕುತ್ತಾ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿದರು. ಕಾಂಗ್ರೇಸ್ ಮುಖಂಡರಾದ ಎಪಿಎಮ್‍ಸಿ ಅಧ್ಯಕ್ಷ ಶ್ರೀನಿವಾಸ … [Read more...] about ಹಳಿಯಾಳದಲ್ಲಿ ಕಾಂಗ್ರೇಸ್ ಕಾರ್ಯಕರ್ತರ ಸಂಭ್ರಮಾಚರಣೆ

ಸಚಿವ ಆರ್.ವಿ.ದೇಶಪಾಂಡೆ ಅವರ 71 ನೇ ಜನ್ಮದಿನ; ರೋಗಿಗಳಿಗೆ ಹಣ್ಣು-ಹಂಪಲುಗಳನ್ನು ವಿತರಿಸಿ ಹುಟ್ಟುಹಬ್ಬಆಚರಣೆ

March 17, 2018 by Yogaraj SK Leave a Comment

ಹಳಿಯಾಳ : ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರ 71 ನೇ ಜನ್ಮದಿನದ ಅಂಗವಾಗಿ ಪಟ್ಟಣದ ಬ್ಲಾಕ್ ಕಾಂಗ್ರೇಸ್ ಕಮಿಟಿಯಿಂದ ಹಳಿಯಾಳ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲುಗಳನ್ನು ವಿತರಿಸಿ ನಾಯಕನ ಹುಟ್ಟುಹಬ್ಬ ಅರ್ಥಪೂರ್ಣವಾಗಿ ಆಚರಿಸಲಾಯಿತು.  ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಸÀ ಕೊರ್ವೆಕರ ನೇತೃತ್ವದಲ್ಲಿ ಪುರಸಭೆ ಸದಸ್ಯರಾದ ಪ್ರೇಮಾ ತೊರಣಗಟ್ಟಿ, ಸತ್ಯಜೀತ ಗಿರಿ, ಉಮೇಶ ಬೊಳಶೆಟ್ಟಿ, ಸುರೇಶ ತಳವಾರ, ಅನಿಲ ಫರ್ನಾಂಡಿಸ್, ಮಾಲಾ … [Read more...] about ಸಚಿವ ಆರ್.ವಿ.ದೇಶಪಾಂಡೆ ಅವರ 71 ನೇ ಜನ್ಮದಿನ; ರೋಗಿಗಳಿಗೆ ಹಣ್ಣು-ಹಂಪಲುಗಳನ್ನು ವಿತರಿಸಿ ಹುಟ್ಟುಹಬ್ಬಆಚರಣೆ

ಹಳಿಯಾಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬೃಹತ್ ಬೈಕ್ ರ್ಯಾಲಿ

December 7, 2017 by Sachin Hegde Leave a Comment

ಹಳಿಯಾಳ: ದಿ.7 ರಂದು ಹಳಿಯಾಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ   ಹಳಿಯಾಳ ಯುಥ್ ಕಾಂಗ್ರೇಸ್ ಕಮಿಟಿಯವರು ಹಾಗೂ ಬ್ಲಾಕ್ ಕಾಂಗ್ರೇಸ್ ಕಾರ್ಯಕರ್ತರು ಪಟ್ಟಣದಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಸಿ ಕಾರ್ಯಕ್ರಮ ಪ್ರಚಾರ ನಡೆಸಿದರು.  ಯುಥ್ ಕಾಂಗ್ರೇಸ್ ಮುಖಂಡ ಹಾಗೂ ಎಪಿಎಮ್‍ಸಿ ಅಧ್ಯಕ್ಷ ಶ್ರೀನಿವಾಸ ಘೋಟ್ನೇಕರ ನೇತೃತ್ವದಲ್ಲಿ ಇಲ್ಲಿಯ ಶ್ರೀ ಶಿವಾಜಿ ಕ್ರೀಡಾಂಗಣದಿಂದ ಪ್ರಾರಂಭವಾದ ಬೈಕ್ ರ್ಯಾಲಿಯನ್ನು ವಿಧಾನ ಪರಿಷತ್ ಸದಸ್ಯ … [Read more...] about ಹಳಿಯಾಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬೃಹತ್ ಬೈಕ್ ರ್ಯಾಲಿ

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 934,912 visitors

Get Updates on WhatsApp




✓ Valid

Footer

ಶ್ವಾಸ್ ಟೀ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಶಾಸಕ ದಿನಕರ್ ಶೆಟ್ಟಿ

September 2, 2020 By Vishwanath Shetty

ಹಿಂದಿಭಾಷಾ ಶಿಕ್ಷಕನಿಂದ ಸಮಾಜಮುಖಿ ಕಾರ್ಯ

March 2, 2021 By Vishwanath Shetty

ಕನ್ನಡಭಾಷೆಗೆ ಅನ್ಯಾಯವಾಗುವ ಪ್ರಸಂಗ ಎದುರಾದರೆ ಯಾವುದೇ ಪಕ್ಷದ ವಿರುದ್ದ ಹೋರಾಡಲು ಹಿಂಜರಿಯುದಿಲ್ಲ;ಆನಂದಕುಮಾರ

March 2, 2021 By Sachin Hegde

ಬೀದಿ ಬದಿ ವ್ಯಾಪಾರಿಗಳು ಆತ್ಮನಿರ್ಭರ ಯೋಜನೆಯ ಸದುಪಯೋಗ ಪಡೆದುಕೊಂಡು ನಿಮ್ಮ ವ್ಯಾಪಾರವನ್ನು ಇನ್ನಷ್ಟು ವೃದ್ಧಿಸಿ ಕೊಳ್ಳಿ ;ರಾಧಾಕೃಷ್ಣ ಭಟ್ಟ

March 1, 2021 By bkl news

ಬೈಕ್ ಅಪಘಾತ – ಯಕ್ಷಗಾನ ಕಲಾವಿದ ಸುಬ್ರಮಣ್ಯ ಚಿಟ್ಟಾಣಿಗೆ ಗಂಭೀರ

March 1, 2021 By Vishwanath Shetty

ಶರಾವತಿ ಕುಡಿಯುವ ನೀರು ಯೋಜನೆ ಸಿದ್ಧರಾಮಯ್ಯ ಸರಕಾರದ ಕನಸಿನ ಕೂಸು;ಜಗದೀಪ ಎನ್. ತೆಂಗೇರಿ

March 1, 2021 By Sachin Hegde

ಅದ್ದೂರಿಯಿಂದ ನಡೆದ ಹನುಮಂತ ದೇವರ ಜಾತ್ರಾ ಮಹೋತ್ಸವ

February 27, 2021 By bkl news

© 2021 Canara Buzz · Contributors · Privacy Policy · Terms & Conditions