ಹೊನ್ನಾವರ: ಚತುಷ್ಪತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ತಾಲೂಕಿನ ಹಳದಿಪುರ ವ್ಯಾಪ್ತಿಯ ಭೂ ಸ್ವಾಧಿನಗೊಳ್ಳುವ ರಸ್ತೆ ಎಡ-ಬಲ ಪ್ರದೇಶದ ಮನೆ,ಅಂಗಡಿ ತೆರವಿಗೆ ಯಾವುದೇ ಮುಂಜಾಗೃತ ನೊಟಿಸ್ ನೀಡದೇ ಏಕಾಏಕಿಯಾಗಿ ಬಲಾತ್ಕಾರವಾಗಿ ತೆರವುಗೊಳಿಸುತ್ತಿರುವ ಬಗ್ಗೆ ಶಾಸಕ ದಿನಕರ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪಾದಯಾತ್ರೆಯ ಮೂಲಕ ಸ್ಥಳಿಯರ ಸಮಸ್ಯೆ ಆಲಿಸಿದರು.ಯಾವುದೇ ನೋಟಿಸ್ ಮುನ್ನೇಚ್ಚರಿಕೆ ನೀಡದೆ ,ಪರಿಹಾರ ನೀಡದೆ ಎಕಾಎಕಿ ಜೆ.ಸಿ.ಬಿ ಮತ್ತು ಹಿಟಾಚಿಗಳನ್ನು ತಂದು … [Read more...] about ಚತುಷ್ಪತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ,ನೋಟಿಸ್ -ಪರಿಹಾರ ನೀಡದೆ ತೆರವು