ಹೊನ್ನಾವರ; ಶರಾವತಿ ನದಿಯಿಂದ ಅಕ್ರಮ ಮರಳು ಸಾಗಿಸುತ್ತಿದ 4 ಬೋಲೇರೊ ವಾಹನಗಳ ಮೇಲೆ ಪೋಲಿಸರು ದಾಳಿ ಮಾಡಿ ವಾಹನ ಮತ್ತು ಮರಳು ಜಪ್ತು ಮಾಡಿದ್ದು ಆರೋಪಿಗಳು ಪರಾರಿಯಾದ ಘಟನೆ ತಾಲೂಕಿನ ಕಾಸರಕೋಡ ಕಳಸಿನಮೂಟೆಯ ಸೇತುವೆ ಬಳಿ ಜರುಗಿದೆ. ಸಾರ್ವಜನಿಕರು ದೂರವಾಣಿಯಲ್ಲಿ ಮಂಕಿ ಠಾಣೆಯ ಪಿಎಸೈ ಸುಬ್ಬಣ್ಣ ಇವರಿಗೆ ಗುರುವಾರ ಬೆಳಿಗ್ಗೆ ಮಾಹಿತಿ ನೀಡಿ ಶರಾವತಿ ನದಿಯಿಂದ ಅಕ್ರಮವಾಗಿ ವಾಹನಗಳಲ್ಲಿ ಮರಳು ಸಾಗಿಸುತ್ತಿದ್ದಾರೆ ಎಂದು ತಿಳಿಸಿದ ಹಿನ್ನೆಲೆ ಪೋಲಿಸರು ದಾಳಿ ನಡೆಸಿದಾಗ 4 … [Read more...] about ಅಕ್ರಮ ಮರಳು ಸಾಗಟ ;ವಾಹನ ಮತ್ತು ಮರಳು ಜಪ್ತು