ಹಳಿಯಾಳ :- ದನಗಳಿಗೆ ನೀರು ಕುಡಿಸಲು ಹಳ್ಳದ ನೀರಿಗಿಳಿದು ಮುಳಗಿದ್ದ ಯುವಕನ ಶವ 3 ದಿನಗಳ ಸತತ ಶೋಧ ಕಾರ್ಯದ ಬಳಿಕ ಗುರುವಾರ ಮಧ್ಯಾಹ್ನ ಪತ್ತೆಯಾಗಿದೆ.ತಾಲೂಕಿನ ನೀರಲಗಾ ಗ್ರಾಮದ ಬಳಿಯ ಹಳ್ಳದಲ್ಲಿ ಮಂಗಳವಾರ ದಿ.20 ರಂದು ತನ್ನ ಸ್ನೇಹಿತರೊಂದಿಗೆ ದನಗಳಿಗೆ ನೀರು ಕುಡಿಸಲು ಹಳ್ಳದ ನೀರಿಗೆ ಇಳಿದಿದ್ದ ಪ್ರಹ್ಲಾದ್ ಗೋವಿಂದ ಧುಮಾಳೆ(21) ಆಯ ತಪ್ಪಿ ನೀರಿನಲ್ಲಿ ಮುಳುಗಿದ್ದ.ಕಳೆದ ವರ್ಷ ಹಳಿಯಾಳದಲ್ಲಿ ಉಂಟಾದ ಪ್ರವಾಹದಿಂದ ಹಳ್ಳಗಳು ಆಳ ಮತ್ತು ಅಗಲದಲ್ಲಿ … [Read more...] about ಹಳಿಯಾಳದ ನೀರಲಗಾ ಹಳ್ಳದಲ್ಲಿ ನಾಪತ್ತೆಯಾದ ಯುವಕನ ಶವ ಪತ್ತೆ
ಅಗ್ನಿ ಶಾಮಕ ದಳ
ಮಕ್ಕಳ ಬೇಸಿಗೆ ಶಿಬಿರ ಮುಕ್ತಾಯ
ಹೊನ್ನಾವರ , ಶಿಬಿರವು, ಮಕ್ಕಳ ಸುಪ್ತ ಪ್ರತಿಭೆಯನ್ನು ಹೊರ ಹಾಕುವ ಕೆಲಸ ಮಾಡುತ್ತದೆ. ಅದನ್ನು ಕೆರೆಕೋಣಿನಲ್ಲಿ ನಡೆದ ಶಿಬಿರವು ಸಾಕ್ಷೀಕರಿಸಿದೆ ಮಾತ್ರವಲ್ಲ, ಟಿ.ವಿ., ಮೊಬೈಲ್ ಕಾರಣದಿಂದ ವಸ್ತು ನಿಷ್ಠ ಪ್ರಪಂಚವನ್ನೇ ಮರೆತು ಬಿಟ್ಟಿರುವ, ಇಂಥಾ ಸಂದರ್ಭದಲ್ಲಿಯೂ ಬಿಡುವು ಮಾಡಿಕೊಂಡು ನಿಗದಿಗಿಂತ ಹೆಚ್ಚಿನ ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಿ ಬೇರೆ ಬೇರೆ ವಿಭಾಗದಲ್ಲಿ ಅನುಭವವನ್ನು ಆಸ್ವಾದಿಸಿದ್ದು ಕೆರೆಕೋಣ ಶಿಬಿರದ ಯಶಸ್ಸನ್ನು ತೋರಿಸುತ್ತದೆ ಎಂದು ಹೊನ್ನಾವರ ಶಿಶು … [Read more...] about ಮಕ್ಕಳ ಬೇಸಿಗೆ ಶಿಬಿರ ಮುಕ್ತಾಯ