ಹೊನ್ನಾವರ ಪಟ್ಟಣದ ಗಾಂಧಿನಗರದ ಪುರಭವನದಲ್ಲಿ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಕೊಡಲಾಗುವ ಕಿಟ್ ವಿತರಿಸಲಾಗಿದೆ. ಆದರೆ ಜಿಲ್ಲಾಧಿಕಾರಿಗಳು ಕಳೆದ ಎರಡು ದಿನದ ಹಿಂದೆ ಕೋವಿಡ್ ಹೆಚ್ಚಳದ ಹಿನ್ನಲೆ ಸಭೆ ಸಮಾರಂಭ ಪ್ರತಿಭಡನೆಗೆ ಕಠಿಣ ನಿಯಮ ಜಾರಿಗೆ ತಂದಿದ್ದಾರೆ.ಮದುವೆಗೆ ಗರಿಷ್ಟ ೫೦ ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಸರ್ಕಾರದ ನಿಯಮ ಜನಸಾಮನ್ಯರಿಗೆ ಮಾತ್ರ ಅನ್ವಯವಾ ಅಥವಾ ಸರ್ಕಾರಿ ಅಧಿಕಾರಿಗಳಿಗೆ ಅನ್ವಯಿಸುದಿಲ್ಲವಾ ಎನ್ನುವ ಪ್ರಶ್ನೆ ಮನೆ ಮಾಡಿದೆ. … [Read more...] about ಪಟ್ಟಣದ ಗಾಂಧಿನಗರದ ಪುರಭವನ ಕಿಟ್ ವಿತರಣೆಗೆ ಜನಸಂದಣಿ. ಕೋವಿಡ್ ನಿಯಮ ಗಾಳಿಗೆ ತೂರಲಾಗಿದೆ ಎಂದು ಸಾರ್ವಜನಿಕರ ಆಕ್ರೋಶ