ಹೊನ್ನಾವರ :ತಾಲೂಕಿನ ಪುರಾಣ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಜಲವಳ್ಳಿ ಗ್ರಾಮದ ಕಾನಗೋಡದಲ್ಲಿರುವ ಶ್ರೀ ಚೆನ್ನಕೇಶವ ದೇವಾಲಯದ ಎರಡು ಕಾಣಿಕೆ ಹುಂಡಿ ಹಾಗೂ ದೇವಾಲಯದಲ್ಲಿದ್ದ ಗಂಟೆಗಳನ್ನು ಕಳ್ಳರು ದೋಚಿದ ಘಟನೆ ವರದಿಯಾಗಿದೆ.ರವಿವಾರದ ಅನಂತ ಚತುರ್ದಶಿ ಉತ್ಸವಕ್ಕೆ ನಾಡಿನೆಲ್ಲೆಡೆಯಿಂದ ಸಹಸ್ರಾರು ಭಕ್ತರು ದೇವಾಲಯಕ್ಕೆ ಬೇಟಿ ನೀಡಿ ಶ್ರೀದೇವರಿಗೆ ಪೂಜೆ ಸಲ್ಲಿಸಿದ್ದರು. ಅನಂತ ನೋಪಿ ಸಂಪನ್ನವಾದ ಒಂದು ದಿನದಲ್ಲಿಯೇ ಅದೂ ಹಾಡಹಗಲೇ ಕಳ್ಳತನ ಘಟನೆ … [Read more...] about ಹಾಡಹಗಲೇ ಕಾನಗೋಡ ಶ್ರೀ ಚೆನ್ನಕೇಶವ ದೇವಾಲಯ ಕಳ್ಳತನ – ಕಾಣಿಕೆ ಹುಂಡಿ, ಗಂಟೆಗಳನ್ನು ಕದ್ದೊಯ್ದ ಕಳ್ಳರು