ಹಳಿಯಾಳ : ಪ್ರಪಂಚ ಬದುಕಲು ನೀರು, ಅನ್ನ, ಉತ್ತಮ ವಿಚಾರಗಳು ಮುಖ್ಯವಾಗಿದ್ದು ಅದೇ ರೀತಿ ಕುಡಿಯಲು ನೀರು ಕೆಳುತ್ತಿರುವ ಕಳಸಾ ಬಂಡೂರಿ- ಮಹಾದಾಯಿ ಹೋರಾಟಗಾರ ಹೋರಾಟಕ್ಕೆ ಜಯ ಸಿಗಲಿ ಎಂದು ಉಪ್ಪಿನಬೆಟಗೇರಿಯ ವಿರಕ್ತಮಠದ ಶ್ರೀ ಕುಮಾರ ವಿರೂಪಾಕ್ಷೇಶ್ವರ ಸ್ವಾಮೀಜಿ ಸಂಕಲ್ಪ ಮಾಡಿದರು. ಸ್ಥಳೀಯ ವೀರಶೈವ, ಲಿಂಗಾಯತ ಮತ್ತು ಸರ್ವಧರ್ಮ ಸಹಯೋಗದೊಂದಿಗೆ ಪಟ್ಟಣದ ಗ್ರಾಮದೇವಿ ಮೈದಾನದಲ್ಲಿ ಜ.10ರವರೆಗೆ ಪ್ರತಿದಿನ ಸಂಜೆ 6.00ರಿಂದ 7.30ರವರೆಗೆ ನಡೆಯುವ ಬಸವಪುರಾಣ … [Read more...] about ಕಳಸಾ ಬಂಡೂರಿ- ಮಹಾದಾಯಿ ಹೋರಾಟಗಾರ ಹೋರಾಟಕ್ಕೆ ಜಯ ಸಿಗಲಿ
ಅನ್ನ
ವಿಜ್ರಂಭಣೆಯಿಂದ ನಡೆದ ಅನಂತ ಲೋಪಿ ಕಾರ್ಯಕ್ರಮ
ಹೊನ್ನಾವರ ;ತಾಲೂಕಿನ ಐತಿಹಾಸಿಕ ಹಿನ್ನೆಲೆಯುಳ್ಳ ಪುರಾಣ ಪ್ರಸಿದ್ದ ತುಂಬೊಳ್ಳಿಯ ಶ್ರೀ ವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಅನಂತ ಲೋಪಿ ಕಾರ್ಯಕ್ರಮ ವಿಜ್ರಂಭಣೆಯಿಂದ ನಡೆಯಿತು. ದೇವರಿಗೆ ಮದ್ಯಾಹ್ನ 1 ಗಂಟೆಗೆ ಮಹಾಪೂಜೆ ನಡೆಯಿತು. ನಂತರ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದರು. … [Read more...] about ವಿಜ್ರಂಭಣೆಯಿಂದ ನಡೆದ ಅನಂತ ಲೋಪಿ ಕಾರ್ಯಕ್ರಮ