ಭಟ್ಕಳ : ಶಾಲೆಗೆ ಹೋಗಿ ಬರುತ್ತೆನೆಂದು ಹೇಳಿ ಹೋದ ಬಾಲಕಿಯೋರ್ವಳು ಮರಳಿ ಮನೆಗೆ ಬಾರದ ನಾಪತ್ತೆಯಾದ ಘಟನೆ ತಾಲೂಕಿನ ಹುರುಳಿಸಾಲನಲ್ಲಿ ನಡೆದಿದೆ .ನಾಪತ್ತೆಯಾದ ಬಾಲಕಿ ರಕ್ಷಿತಾ ಲಕ್ಷಣ ನಾಯ್ಕ (15) ಎಂದು ತಿಳಿದು ಬಂದಿದೆ. ಬಾಲಕಿ ಏಪ್ರಿಲ್ 8 ಗುರುವಾರ ಬೆಳಿಗ್ಗೆ ತನ್ನ ಮನೆಯಿಂದ ಸೋನಾರಕೇರಿ ಶಾಲೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವಳು. ಈವರೆಗೆ ಮನೆಗೂ ಬಾರದೆ. ತನ್ನ ಸಂಬಂಧಿಕರ ಮನೆಗೆ ಹೋಗದೆ ಎಲ್ಲಿಯೋ ಹೋಗಿ ಕಾಣಿಯಾಗಿರ ಬಹುದು ಅಥವಾ ಅವಳನ್ನು ಯಾರೋ … [Read more...] about ಶಾಲೆಗೆ ಹೋಗಿ ಬರುವುದಾಗಿ ಮನೆಯಿಂದ ಹೋದ 15 ವರ್ಷದ ಬಾಲಕಿ ನಾಪತ್ತೆ
ಅಪಹರಣ
ಪೋಲಿಸ್ ಕರ್ತವ್ಯಕ್ಕೆ ಅಡ್ಡಿ ;ಇಬ್ಬರ ಬಂಧನ
ಹಳಿಯಾಳ : ಅಪ್ರಾಪ್ತ ಬಾಲಕಿಯ ಅಪಹರಣ ಮತ್ತು ಅತ್ಯಾಚಾರಕ್ಕೆ ಯತ್ನದ ವಿಷಯ ತಿಳಿಯುತ್ತಿದ್ದಂತೆ ಠಾಣೆಯ ಎದುರು ಜಮಾಯಿಸಿ ಪ್ರತಿಭಟಿಸುತ್ತಿದ್ದ ನೂರಾರು ಜನರಲ್ಲಿ ಇರ್ವರು ಪೋಲಿಸ್ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆಂದು ಆರೋಪಿಸಿ ಅವರನ್ನು ಬಂಧಿಸಿ ಅವರ ಮೇಲೆ ಪ್ರಕರಣ ದಾಖಲಿಸಿರುವ ಘಟನೆ ನಡೆಡಿದೆ. ಶನಿವಾರ ರಾತ್ರಿ ಸುಮಾರು 11.30 ಗಂಟೆ ಆಸುಪಾಸಿನಲ್ಲಿ ನಡೆದ ಘಟನೆಯಲ್ಲಿ ಯಡೋಗಾದ ಸೈಮನ್ ಇಶಾಂತ ಡಿಸೋಜಾ(26) ಹಾಗೂ ಮಂಗಳವಾಡ (ಕಳಸಾಪುರ) ಗ್ರಾಮದ ಅರ್ಜುನ ಎಲ್ … [Read more...] about ಪೋಲಿಸ್ ಕರ್ತವ್ಯಕ್ಕೆ ಅಡ್ಡಿ ;ಇಬ್ಬರ ಬಂಧನ
ಹಾಡು ಹಗಲೇ ಮಹಿಳೆಯ ಕರಿಮಣಿ ಸರ ಅಪಹರಣ
ಹೊನ್ನಾವರ :ಹೆಲ್ಮೆಟ್ ಧರಿಸಿ ಬೈಕ್ ಮೇಲೆ ಬಂದ ಆಗುಂತಕರೀರ್ವರು ಹಾಡು ಹಗಲೇ ಅಂಗಡಿಯಲ್ಲಿ ಕುಳಿತಿದ್ದ ಮಹಿಳೆಯೋರ್ವಳ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾದ ಘಟನೆ ಹೊನ್ನಾವರ ತಾಲೂಕಿನ ಕರ್ಕಿ ರಾಮೇಶ್ವರಕಂಬಿಯಲ್ಲಿ ಸಂಭವಿಸಿದೆ. ಚಿನ್ನದ ಸರ ಅಪಹರಣಕ್ಕೆ ಒಳಗಾದ ಅಂಗಡಿಯ ಮಾಲಕಿ ಲಲಿತಾ ದತ್ತಾತ್ರೇಯ ಕಾಳನ್ ಈ ಕುರಿತು ಪೋಲಿಸರಿಗೆ ದೂರು ನೀಡಿರುವುದಾಗಿ ಹೇಳಿದ್ದಾಳೆ. ರಾಮೇಶ್ವರಕಂಬಿ ಮಾರ್ಗದಲ್ಲಿದ್ದ ತಮ್ಮ ಚಿಕ್ಕ ಕಿರಾಣಿ ಅಂಗಡಿಯಲ್ಲಿ … [Read more...] about ಹಾಡು ಹಗಲೇ ಮಹಿಳೆಯ ಕರಿಮಣಿ ಸರ ಅಪಹರಣ