ಅಗ್ನಿಶಿಖೆ ಅಗ್ನಿಮುಖಿ ಲಾಂಗೂಲಕಿ ಲಾಂಗಲಾಹ್ವ ಗರ್ಭಗಾತಿನಿ ಇಂದ್ರಪುಷ್ಠಿ ಅಡವಿನಾಭಿ ಪೊಟ್ಟಿದುಂಪ ಕಾದಲ್ ಪೂ ಕಾರ್ತಿಕೈ ಕೆಳಂಗು ಈಗೆ ನಾನಾ ರೀತಿ ಹೆಸರುಗಳಿಂದ ಗುರುತಿಸುತ್ತಾರೆ.ಕಾಡುಮೇಡು ಬೆಟ್ಟಗುಡ್ಡಗಳು ಬೇಲಿಗಳಲ್ಲಿ ಬೆಳೆಯುವ ಈ ಗಿಡಕ್ಕೆ ಆಯುರ್ವೇದ ಕಂಪನಿಗಳಿಂದ ಔಷಧಿ ತಯಾರಿಸಲು ಅಪಾರ ಬೇಡಿಕೆ ಇರುವುದರಿಂದ ಇದು ಅವನತಿ ಅಂಚಿಗೆ ಬಂದು ನಿಂತಿದೆ.ಕರ್ನಾಟಕದ ಬಾವುಟವನ್ನು ಹೋಲುವ ಬಣ್ಣಗಳಿರುವ ಈ ಹೂ ನೋಡಲು ತುಂಬಾ ಆಕರ್ಷಕವಾಗಿರುತ್ತದೆ.ಇದನ್ನು ಜಿಂಬಾಬ್ವೆ ದೇಶ … [Read more...] about ಅಗ್ನಿಶಿಖಾ ಔಷಧಿ ಗುಣಗಳು
ಅಪಾಯಕಾರಿ
ಗೋಕರ್ಣದಲ್ಲಿ ಜೆಲ್ಲಿ ಮೀನು ಕಚ್ಚಿ ತಿಣುಕಾಡಿದ ಪ್ರವಾಸಿಗರು
ಗೋಕರ್ಣ:- ಕುಡ್ಲೆ ತೀರದಲ್ಲಿ ಸತತ ನಾಲ್ಕು ದಿನದ ರಜೆಯ ಪ್ರಯುಕ್ತ ಗೋಕರ್ಣಕ್ಕೆ ಆಗಮಿಸಿದ ಪ್ರವಾಸಿಗರು, ಲೈಫ್ ಗಾರ್ಡ ಮಾತನ್ನು ಲೆಕ್ಕಿಸದೇ ಸಮುದ್ರದಲ್ಲಿ ಈಜಲು ಹೋಗಿ ಜೆಲ್ಲಿ ಮೀನಿಗೆ ಆಹಾರವಾಗಿ ಬಂದಿದ್ದಾರೆ. ಸಮುದ್ರದ ತಳದಲ್ಲಿ ಪಿಟ ಪಿಟ ಲವಲವಿಕೆಯಿಂದ ಓಡಾಡುತ್ತಿರುವ ಈ ಜೆಲ್ಲಿಫಿಶ್ಗಳು ಚಿಕ್ಕದಾಗಿದ್ದರೂ ಅಷ್ಟೇ ಅಪಾಯಕಾರಿಯಾಗಿದ್ದು 100ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಚ್ಚಿಸಿಕೊಂಡು ಉರಿ ತಾಳಲಾಗದೆ ಒದ್ದಾಡಿದ ಘಟನೆ ಗೋಕರ್ಣದ ಕುಡ್ಲೆ … [Read more...] about ಗೋಕರ್ಣದಲ್ಲಿ ಜೆಲ್ಲಿ ಮೀನು ಕಚ್ಚಿ ತಿಣುಕಾಡಿದ ಪ್ರವಾಸಿಗರು
ಮೂರು ಅಪಾಯಕಾರಿ ಗಡ್ಡೆ ತೆಗೆದು ಜೀವ ಉಳಿಸಿದ ವೈದ್ಯ ಮಂಜುನಾಥ ಶೆಟ್ಟಿ
ಭಟ್ಕಳ:ಮಹಿಳೆಯರ ಉದರದಲ್ಲಿದ್ದ ಗಡ್ಡೆಯನ್ನು ಇಲ್ಲಿನ ತಾಲೂಕಾ ಸರಕಾರಿ ಆಸ್ಪತ್ರೆಯ ಸರ್ಜನ್ ಡಾ. ಮಂಜುನಾಥ ಶೆಟ್ಟಿ ಯಶಸ್ವೀ ಶಸ್ತ್ರ ಚಿಕಿತ್ಸೆಯ ಮೂಲಕ ಹೊರ ತೆಗೆದಿದ್ದು ಮಹಿಳೆಯರು ಆರೋಗ್ಯವಾಗಿದ್ದಾರೆ. ಗ್ರಾಮೀಣ ಭಾಗದ ಮಹಿಳೆಯರ ಸಂಕಷ್ಟಕ್ಕೆ ಸದಾ ಸ್ಪಂಧಿಸುವ ವೈದ್ಯರಾದ ಮಂಜುನಾಥ ಶೆಟ್ಟಿ ಮೂವರು ಮಹಿಳೆಯರ ಉದರದಲ್ಲಿ ಗಡ್ಡೆಯಿರುವುದನ್ನು ಪತ್ತೆ ಹಚ್ಚಿ ಯಶಸ್ವೀ ಶಸ್ತ್ರ ಚಿಕಿತ್ಸೆಯ ಮೂಲಕ ಹೊರ ತೆಗೆದಿದ್ದಾರೆ. ಫೇಸ್: ತಾಲೂಕಿನ ಶಿರಾಲಿಯ ತಟ್ಟಿಹಕ್ಕಲು, … [Read more...] about ಮೂರು ಅಪಾಯಕಾರಿ ಗಡ್ಡೆ ತೆಗೆದು ಜೀವ ಉಳಿಸಿದ ವೈದ್ಯ ಮಂಜುನಾಥ ಶೆಟ್ಟಿ