ಹೊನ್ನಾವರ : ಜಿಲ್ಲಾಪಂಚಾಯತ ಸದಸ್ಯರಾಗಿ. ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದ ಜಿಲ್ಲೆಯ ಹಿರಿಯ ರಾಜಕಾರಣಿ, ಒಕ್ಕಲಿಗರ ಸಮಾಜದ ಹಿರಿಯ ಮುಖಂಡರೂ ಆದ ಶಂಭು ಗೌಡ ಗುಣವಂತೆ ಅವರು ಕೊರೊನಾ ಸೋಂಕಿಗೆ ತುತ್ತಾಗಿ ಬುಧವಾರ ಮರಣ ಹೊಂದಿದ್ದಾರೆ.ಅಪಾರವಾದ ಜೀವನಾನುಭವ, ವಿಶಿಷ್ಟವಾದ ಗ್ರಾಮ್ಯ ಸೊಗಡಿನ ಮಾತಿನ ಮೋಡಿಯಿಂದ ಸದಾ ಜನರನ್ನು ಆಕರ್ಷಿಸುತ್ತಿದ್ದ ಶಂಭು ಗೌಡರು ಇನ್ನು ನೆನಪು ಮಾತ್ರ.ಕಳೆದ ಮೂರ್ನಾಲ್ಕು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ … [Read more...] about ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರು ಒಕ್ಕಲಿಗ ಸಮಾಜದ ಮುಖಂಡ ಶಂಭು ಗೌಡ ಗುಣವಂತೆ ಇನ್ನಿಲ್ಲ