ಬದುಕೆಂದರೆ ಹಾಗೇ ಅದೊಂದು ಅನಂತ ತಿರುವುಗಳ ಹಾದಿಯ ಪಯಣ. ಯಾವ ತಿರುವಿನಲ್ಲಿ ಯಾರ ಬದುಕು ಹೇಗೆ ಬದಲಾಗುತ್ತದೆ ಎಂದು ಯಾರಿಂದಲೂ ಹೇಳಲು ಸಾಧ್ಯವಿಲ್ಲ. ಕೆಲವು ಸಲ ಕಷ್ಟದ ಕುಲುಮೆಯಲ್ಲಿ ಬೇಯುತ್ತಿರುವವರ ಬಾಳಲ್ಲಿ ಸಂತಸದ ಹೊನಲು ಹರಿಯಬಹುದು. ಅಥವಾ ಸರಾಗವಾಗಿ ಸಾಗುತ್ತಿದ್ದ ಬದುಕಿನ ಬಂಡಿ ಸವಾಲುಗಳ ಸರಮಾಲೆಯನ್ನು ಸುತ್ತಿಕೊಂಡು ನರಳಬಹುದು. 28 ಹರೆಯದ ಯುವಕ ಅಪ್ಸರಕೊಂಡದ ಮಹೇಂದ್ರ ಮಂಜುನಾಥ ತಾಂಡೇಲ್ ಬದುಕಿನಲ್ಲಿ ಘಟಿಸಿದ್ದು ಮಾತ್ರ ಎರಡನೇಯದ್ದೇ.ಎಲ್ಲರಂತೆಯೇ … [Read more...] about ಬದುಕನ್ನು ನರಕವಾಗಿಸಿದ ಇಲಿ ಜ್ವರ.. ಸಹೃದಯಿಗಳ ನೆರವಿನ ನಿರೀಕ್ಷೆಯಲ್ಲಿ ಅಸಹಾಯಕ ಯುವಕ