ಹೊನ್ನಾವರ ;ತಾಲೂಕಿನ ಮಂಕಿ ಗ್ರಾಮದ ದೇವರಗದ್ದೆಯ ಸೀತಾರಾಮ ನಾರಾಯಣ ನಾಯ್ಕ ಇತನಿಗೆ ಸೇರಿದ ಮನೆಯ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಕಳ್ಳಭಟ್ಟಿ ಸರಾಯಿಯನ್ನು ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಇದ್ದ ೧೦೦ ಮಿಲಿಯಾ ೩೦ ಕಳ್ಳಭಟ್ಟಿ ಸರಾಯಿಯ ಸ್ಯಾಚೇಟ್ಗಳು ಒಟ್ಟೂ ೩ ಲೀ. ಪತ್ತೆ ಮಾಡಿ ಪ್ರಕರಣ ದಾಖಲಿಸಿದ್ದಾರೆಹಿರಿಯ ಅಧಿಕಾರಿಗಳ ನಿರ್ದೇಶನದ ಮೇರೆಗೆ ಅಬಕಾರಿ ಉಪ ಅಧೀಕ್ಷಕರಾದ ದಾಮೋದರ್ ನಾಯ್ಕ, ಅಬಕಾರಿ ಉಪ ನಿರೀಕ್ಷಕರಾದ ಶ್ರೀಧರ್ ಮಡಿವಾಳ, ಹೊನ್ನಾವರ … [Read more...] about ಮಂಕಿ ಗ್ರಾಮದ ದೇವರಗದ್ದೆಯ ಬಳಿ ಅಬಕಾರಿ ಅಧಿಕಾರಿಗಳಿಂದ ದಾಳಿ.