ಹಳಿಯಾಳ:-ರಾಜಕೀಯ ಹೈವೊಲ್ಟೆಜ್ ಕ್ಷೇತ್ರ ಹಳಿಯಾಳದಲ್ಲಿ ತನ್ನ ಅಸ್ತಿತ್ವ ಪಡೆದುಕೊಳ್ಳಲು ದಶಕಗಳಿಂದ ಹೆಣಗಾಡುತ್ತಿದ್ದ ಬಿಜೆಪಿ ಪಕ್ಷ ಈ ಬಾರಿ ಮೊದಿ ಅಲೆಯಲ್ಲಿ ಮೇಲೆಳಬಹುದೇ ? ಅಥವಾ ತನ್ನದೇ ಆದ ರಾಜಕೀಯ ವರ್ಚಸ್ಸು ಹೊಂದಿರುವ ಕಾಂಗ್ರೇಸ್ನ ಹಿರಿಯ ರಾಜಕಾರಣಿ ಆರ್.ವಿ.ದೇಶಪಾಂಡೆ ಅವರು ಕಡಿಮೆ ಅಂತರದಲ್ಲಿಯಾದರೂ ಗೆಲುವು ಸಾಧಿಸಬಹುದೇ ? ಒಟ್ಟಾರೆ ಹಳಿಯಾಳ ಚಿತ್ರಣ ಸಮಬಲ ಹೋರಾಟ ಕಾಣಸಿಗುತ್ತಿದ್ದು ಗುಟ್ಟು ಬಿಟ್ಟುಕೊಡದ ಮತದಾರನ ಮನದಾಳ ಮಾತ್ರ ದಿ.15ರಂದೇ … [Read more...] about ಮತದಾರ ಕಾಂಗ್ರೇಸ್ನ ಅಭಿವೃದ್ದಿ ಮಂತ್ರಕ್ಕೆ ಕೈ ಹಿಡಿಯಲಿದ್ದಾನಾ ಅಥವಾ ಮೋದಿ ಅಲೆಯಲ್ಲಿ ಕಮಲ ಅರಳಿಸಲಿದ್ದಾನಾ ?
ಅಭಿವೃದ್ದಿ ಮಂತ್ರ
ರಾಜ್ಯ ಸರ್ಕಾರ ಎಲ್ಲ ವರ್ಗಗಳ ಅಭಿವೃದ್ದಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ;ಸಚಿವ ಆರ್.ವಿ.ದೇಶಪಾಂಡೆ
ಹಳಿಯಾಳ: ರಾಜ್ಯ ಸರ್ಕಾರ ಎಲ್ಲ ವರ್ಗಗಳ ಅಭಿವೃದ್ದಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ ಅಲ್ಲದೇ ಸರ್ಕಾರ ವಿರೋಧಪಕ್ಷಗಳ ಟಿಕೆಗಳಿಗೆ ಕಿವಿಗೊಡದೆ ಕೇವಲ ಅಭಿವೃದ್ದಿ ಮಂತ್ರವನ್ನಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದು ಹಳಿಯಾಳ ಕ್ಷೇತ್ರದಲ್ಲಿ ಅಭಿವೃದ್ದಿ ಪರ್ವವೇ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಮಂಗಳವಾರ ಪಟ್ಟಣದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳ ವೀಕ್ಷಣೆ, ಶಿವಾಲಯಕ್ಕೆ ಭೇಟಿ, ಅಭಿವೃದ್ದಿ ಕಾಮಗಾರಿಗಳಿಗೆ ಶಿಲಾನ್ಯಾಸ … [Read more...] about ರಾಜ್ಯ ಸರ್ಕಾರ ಎಲ್ಲ ವರ್ಗಗಳ ಅಭಿವೃದ್ದಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ;ಸಚಿವ ಆರ್.ವಿ.ದೇಶಪಾಂಡೆ