ಹೊನ್ನಾವರ:"ಶಾಸಕನಾಗಿ ಆಯ್ಕೆ ಮಾಡಿದ ಜನತೆಯ ಆಶೋತ್ತರಗಳನ್ನು ಈಡೇರಿಸಲು ಕಳೆದ ಐದು ವರ್ಷಗಳಲ್ಲಿ ಅವರ ಜವಾನನಂತೆ ಕೆಲಸ ಮಾಡಿದ್ದು ಕುಗ್ರಾಮಗಳಲ್ಲೂ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತರುವ ಮೂಲಕ ಜನರು ಸರ್ಕಾರಕ್ಕೆ ಭರಿಸುವ ತೆರಿಗೆ ಹಣ ಸದ್ವಿನಿಯೋಗವಾಗುವಂತೆ ನೋಡಿಕೊಂಡಿದ್ದೇನೆ' ಎಂದು ಶಾಸಕ ಮಂಕಾಳ ಎಸ್.ವೈದ್ಯ ತಿಳಿಸಿದರು. ಚಿಕ್ಕನಕೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆರಾವಲಿ ಗ್ರಾಮದಲ್ಲಿ ರಸ್ತೆ ಮೊದಲಾದ ಅಭಿವೃದ್ಧಿ ಕಾಮಗಾರಿಗಳಿಗೆ ಬುಧವಾರ ಚಾಲನೆ ನೀಡಿ … [Read more...] about ಜನರ ತೆರಿಗೆ ಹಣ ಸದ್ವಿನಿಯೋಗವಾಗುವಂತೆ ಕ್ಷೇತ್ರದಲ್ಲಿ ಕೆಲಸ
ಅಭಿವೃದ್ಧಿ ಕಾರ್ಯ
ಸಾರ್ವಜನಿಕ ಆಕ್ಷೇಪಗಳ ಅಹವಾಲು ಸ್ವೀಕಾರ ಸಭೆ
ಕಾರವಾರ:ಸಿಆರ್ಜಡ್ ನಿಯಮದಿಂದ ಮೀನುಗಾರರಿಗೆ ತೊಂದರೆಯಾಗುತ್ತಿರುವ ಕುರಿತು ಗುರುವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಕಡಲ ಉಬ್ಬರದಿಂದ 500 ಮೀಟರ್ ವ್ಯಾಪ್ತಿಯೊಳಗೆ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳಿಗೆ ಸಿಆರ್ಜಡ್ ನಿಯಮದಡಿ ನಿಷೇಧ ಹೇರಲಾಗಿದೆ. ಇಲ್ಲಿ ಬಹುಮಹಡಿ ಕಟ್ಟಡಗಳು, ಮರಳುಗಾರಿಕೆ, ವಾಸದ ಮನೆಗಳು, ರಸ್ತೆ, ಬಂದರು ಮುಂತಾದ ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕೆ ತೊಂದರೆಯಾಗುತ್ತಿದೆ ಎಂದು … [Read more...] about ಸಾರ್ವಜನಿಕ ಆಕ್ಷೇಪಗಳ ಅಹವಾಲು ಸ್ವೀಕಾರ ಸಭೆ