ಹೊನ್ನಾವರ: ಜನರಿಗೆ ಪ್ರೀತಿ ವಿಶ್ವಾಸದ ಜೊತೆಗೆ ನಗುಮುಖದ ಸೇವೆಯನ್ನು ನೀಡುವ ಛಾಯಾಚಿತ್ರಗ್ರಾಹಕರು ಅಭಿವೃದ್ಧಿ ಹೊಂದಬೇಕು ಎಂದು ಶಾಸಕ ಸುನೀಲ್ ನಾಯ್ಕ ಹೇಳಿದರು. ಪ್ರಭಾತನಗರದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ಹೊನ್ನಾವರ ತಾಲೂಕು ಸ್ಟುಡಿಯೋ ಪೊಟೋಗ್ರಾಪರ್ಸ್ ಮತ್ತು ವಿಡಿಯೋ ಗ್ರಾಪರ್ಸ್ ಸಂಘದ 11 ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲರೂ ಫೋಟೋಗ್ರಾಫರ್ ಆಗಲು ಸಾಧ್ಯವಿಲ್ಲ. ಗುಣಮಟ್ಟದ ಫೋಟೋ ಸಿಗಬೇಕಾದರೆ ಛಾಯಾಗ್ರಾಹಕರು ಬೇಕು. ಎಲ್ಲ ಸಮಯದಲ್ಲಿ … [Read more...] about ಜನರಿಗೆ ಪ್ರೀತಿ ವಿಶ್ವಾಸದ ಜೊತೆಗೆ ನಗುಮುಖದ ಸೇವೆಯನ್ನು ನೀಡುವ ಛಾಯಾಚಿತ್ರಗ್ರಾಹಕರು ಅಭಿವೃದ್ಧಿ ಹೊಂದಬೇಕು;ಶಾಸಕ ಸುನೀಲ್ ನಾಯ್ಕ
ಅಭಿವೃದ್ಧಿ ಹೊಂದಬೇಕು
ಹಾಲಕ್ಕಿ ಸಮಾಜದವರು ಎಲ್ಲಾ ರಂಗದಲ್ಲಿಯೂ ಅಭಿವೃದ್ಧಿ ಹೊಂದಬೇಕು-ನಾಗರಾಜ ನಾಯಕ ತೊರ್ಕೆ
ಗೋಕರ್ಣದ ಮೇಲಿನಕೇರಿಯ ಶ್ರೀ ಭದ್ರಕಾಳಿ ಗೆಳೆಯರ ಬಳಗದ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಹಾಲಕ್ಕಿ ಒಕ್ಕಲಿಗರ ಹೊನಲು ಬೆಳಕಿನ ವಾಲಿಬಾಲ ಪಂದ್ಯಾವಳಿಯ ಉದ್ಘಾಟನಾ ಸಮಾರಂಭವು 17-3-18 ರಂದು ಮೇಲಿನಕೇರಿಯ ಮೈದಾನದಲ್ಲಿ ಜರುಗಿತು. ವೇದಿಕೆಯಲ್ಲಿನ ಎಲ್ಲಾ ಗಣ್ಯರೂ ಸೇರಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಂದ್ಯಾವಳಿಗೆ ಚಾಲನೆ ನೀಡಿದ ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಶ್ರೀ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ … [Read more...] about ಹಾಲಕ್ಕಿ ಸಮಾಜದವರು ಎಲ್ಲಾ ರಂಗದಲ್ಲಿಯೂ ಅಭಿವೃದ್ಧಿ ಹೊಂದಬೇಕು-ನಾಗರಾಜ ನಾಯಕ ತೊರ್ಕೆ