ಹಳಿಯಾಳ:- ಅಕೃಮವಾಗಿ ಅರಣ್ಯ ಪ್ರವೇಶಿಸಿ ಬೆಲೆಬಾಳುವ ಸಾಗವಾನಿ ಮರವನ್ನು ಕಡಿದು ತುಂಡು ತಯಾರಿಸಿ ದಾಸ್ತಾನು ಇಟ್ಟ ಬಗ್ಗೆ ಖಚಿತ ಮಾಹಿತಿ ಪಡೆದ ಸಾಂಬ್ರಾಣ ವಲಯ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಮಾಲು ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾಂಬ್ರಾಣ ವಲಯ, ಶಾಖೆಯ ಇದೆ ಹದ್ದಿನ ಗುದಮುರಗಿ ಗ್ರಾಮದ ಶಿವಾಜಿ ಗೊರವಣ್ಣಾ ನಿಟ್ಟೂರಕರ ಮನೆಯಲ್ಲಿ ದಾಳಿ ನಡೆಸಲಾಗಿದ್ದು ಅಕ್ರಮವಾಗಿ ದಾಸ್ತಾನು ಇಟ್ಟ ಸಾಗವಾನಿ ಕೊರೆದ ನಗಗಳು 22=0.483 ಘ.ಮೀ, ಎಳೆಗಳು-2 … [Read more...] about ಸಾಂಬ್ರಾಣಿ ವಲಯ ಗುದಮುರಗಿಯಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ಮಾಲು ಸಮೇತ ಆರೋಪಿ ವಶಕ್ಕೆ
ಅರಣ್ಯ ಇಲಾಖೆ ಕಾರ್ಯಾಚರಣೆ
ಅಕ್ರಮವಾಗಿ ಸಾಗ ಮರ ಕಡಿದು ಸಾಗಾಟ ಯತ್ನ- ಮಾಲು ಸಮೇತ ಆರೋಪಿ ಬಂಧನ ಅರಣ್ಯ ಇಲಾಖೆ ಕಾರ್ಯಾಚರಣೆ
ಹಳಿಯಾಳ :- ತಾಲೂಕಿನ ಛೋಟಾಕಾನಸಿರಡಾ ಭಾಗದ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಪ್ರವೇಶಿಸಿ ಅನಧೀಕೃತವಾಗಿ ಸಾಗ ಹಸಿ ಮರವನ್ನು ಕಡಿದು ಸಾಗಾಟ ಮಾಡಲು ಯತ್ನಿಸುತ್ತಿದ್ದ ಮಾಲು ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಸಾಂಬ್ರಾಣಿ ಅರಣ್ಯ ಇಲಾಖೆಯವರು ಯಶಸ್ವಿಯಾಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ಹಳಿಯಾಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ ನಿರ್ದೇಶನ ಹಾಗೂ ಎಸಿಎಫ್ ಸಂತೋಷ ಕೆಂಚಪ್ಪನವರ ಮಾರ್ಗದರ್ಶನದಲ್ಲಿ ಸಾಂಬ್ರಾಣಿ ವಲಯ ಅರಣ್ಯಾಧಿಕಾರಿ ದೀಪಕ್ ನಾಯ್ಕ … [Read more...] about ಅಕ್ರಮವಾಗಿ ಸಾಗ ಮರ ಕಡಿದು ಸಾಗಾಟ ಯತ್ನ- ಮಾಲು ಸಮೇತ ಆರೋಪಿ ಬಂಧನ ಅರಣ್ಯ ಇಲಾಖೆ ಕಾರ್ಯಾಚರಣೆ
ಸಾಂಬ್ರಾಣಿ ವಲಯ ದೊಡಕೊಪ್ಪ ಪ್ರದೇಶದಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ಲಕ್ಷಾಂತರ ರೂ. ಬೆಲೆಯ ಮಾಲು ಸಮೇತ ಆರೋಪಿ ಬಂಧನ
ಹಳಿಯಾಳ:- ತಾಲೂಕಿನ ಸಾಂಬ್ರಾಣಿ ವಲಯದ ದೊಡ್ಡಕೊಪ್ಪ ಅರಣ್ಯ ಪ್ರದೇಶದಲ್ಲಿ ಬೆಲೆಬಾಳುವ ಸಾಗ ಮರಗಳನ್ನು ಕಡಿದು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಲಕ್ಷಾಂತರ ರೂ ಬೆಲೆ ಬಾಳುವ ಮಾಲು ಸಮೇತ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಳಿಯಾಳ ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ ನಿರ್ದೇಶನ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕೆಂಚಪ್ಪನವರ ಮಾರ್ಗದರ್ಶನದಲ್ಲಿ … [Read more...] about ಸಾಂಬ್ರಾಣಿ ವಲಯ ದೊಡಕೊಪ್ಪ ಪ್ರದೇಶದಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ಲಕ್ಷಾಂತರ ರೂ. ಬೆಲೆಯ ಮಾಲು ಸಮೇತ ಆರೋಪಿ ಬಂಧನ