ಮಹಾಮೆದಾ ,ಹಾಲುವಾಣ, ಮುಳ್ಳುಮುತ್ತುಗ, ಪಾರಿಭದ್ರ, ಮುಳ್ಳು ಪಾರಿವಾಳ, ಮುಳ್ಳು ಮುರಕ್ಕು, ಬಾರಿಜಾಮ, ಕಲ್ಯಾಣ ಮುರುಂಗೈ, ಪಂಗ್ರ,ಮದಾರ ಮುಳ್ಳು ಮುರುಂಗೈ ಎಂಬ ಹೆಸರುಗಳಿಂದ ಕರೆಯುತ್ತಾರೆ.ಅರಣ್ಯ ಪ್ರದೇಶಗಳಲ್ಲಿ ನೈಸರ್ಗಿಕವಾಗಿ ಬೆಳೆಯುತ್ತವೆ. ರಸ್ತೆ ಪಕ್ಕದಲ್ಲಿ, ಹೊಲ ತೋಟದ ಬದಿಗಳಮೇಲೆ,ಅನೇಕ ಕಡೆ ಮನೆಗಳ ಮುಂದೆ ನೆರಳಿಗಾಗಿ ಬೆಳೆಸುತ್ತಾರೆ.ಪುರಾತನ ಕಾಲದಿಂದಲೂ ಇದರ ಎಲೆ, ಹೂವು, ಕಾಯಿ, ತೊಗಟೆ, ಬೇರನ್ನು ಆಯುರ್ವೇದದಲ್ಲಿ ಔಷಧೀಯವಾಗಿ ಬಳುಸುತ್ತಾ … [Read more...] about ಹಾಲುವಾಣ ಔಷಧಿಗುಣಗಳು
ಅರಣ್ಯ ಪ್ರದೇಶ
ಕಾನೂನು ಬಾಹಿರವಾಗಿ ಕಟ್ಟಿಗೆ ಸಾಗಟ;ಓರ್ವನ ಬಂಧನ
ಹಳಿಯಾಳ: ತಾಲೂಕಿನ ಮಾಗವಾಡ ಕಾಯ್ದಿಟ್ಟ ಅರಣ್ಯ ಪ್ರದೇಶದಿಂದ ಬೆಲೆಬಾಳುವ ಅಕೇಶಿಯಾ, ಸೀಸಂ, ಸಾಗವಾನಿ ಹಾಗೂ ಜಂಗ್ಲಿ ಕಟ್ಟಿಗೆಯನ್ನು ಕಾನೂನು ಬಾಹಿರವಾಗಿ ಕಡಿದು ಸಾಗಿಸುತ್ತಿದ್ದ ಅದೇ ಗ್ರಾಮದ ಮನೋಹರ ಕೃಷ್ಣಾ ಕುಂಬಾರ ಎಂಬಾತನನ್ನು ಮಾಲು ಸಮೇತ ಬಂಧಿಸುವಲ್ಲಿ ಹಳಿಯಾಳ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಸುಮಾರು 35ಸಾವಿರಕ್ಕೂ ಅಧಿಕ ಬೆಲೆಯ ಬೆಲೆಬಾಳುವ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದ್ದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. … [Read more...] about ಕಾನೂನು ಬಾಹಿರವಾಗಿ ಕಟ್ಟಿಗೆ ಸಾಗಟ;ಓರ್ವನ ಬಂಧನ
ರಾಮತೀರ್ಥ ಪ್ರದೇಶದಲ್ಲಿ ಅರಣ್ಯ ಇಲಾಖೆಯ ತಾರತಮ್ಯ
ಹೊನ್ನಾವರ , ಪಟ್ಟಣದ ರಾಮತೀರ್ಥ ಪ್ರದೇಶದಲ್ಲಿ ಅರಣ್ಯ ಇಲಾಖೆಯು ಅರಣ್ಯ ಪ್ರದೇಶದ ರಕ್ಷಣೆಗೆಂದು ಬೇಲಿಹಾಕುತ್ತಿದೆ. ಜನವಸತಿ ಪ್ರದೇಶಕ್ಕೆ ತೊಂದರೆ ಆಗಬಾರದೆಂದು ಸುಮಾರು 8 ರಿಂದ 10 ಫೂಟ್ ದಾರಿಯನ್ನು ಮಧ್ಯ ಮಧ್ಯ ಬಿಟ್ಟಿದ್ದಾರೆ. ಆದರೆ ಶ್ರೀದೇವಿ ಇಂಡೇನ್ ಗ್ಯಾಸ್ ಗೋಡೌನ್ಗೆ ಹೋಗುವ ಮಾರ್ಗದಲ್ಲಿ ಸುಮಾರು 30 ಫೂಟ್ ದಾರಿ ಬಿಟ್ಟು ಕೊಟ್ಟಿದೆ. ಇದು ಕಾನೂನು ವಿರೋಧವಾಗಿದ್ದು, ಇಲ್ಲಿ ಲಂಚ ಪಡೆದು ಅರಣ್ಯ ಇಲಾಖೆಯವರು ಕಾನೂನು ವಿರೋಧವಾಗಿ ನಿರ್ಮಾಣಗೊಂಡಿರುವ … [Read more...] about ರಾಮತೀರ್ಥ ಪ್ರದೇಶದಲ್ಲಿ ಅರಣ್ಯ ಇಲಾಖೆಯ ತಾರತಮ್ಯ
ರಾಕ್ ಗಾರ್ಡನ್ಗೆ ಶಿರವಾಡದಿಂದ ಮಣ್ಣು ಸಾಗಾಟ ;ಜನರಿಂದ ತೀವೃ ವಿರೋಧ
ಕಾರವಾರ:ಶಿರವಾಡದ ತ್ಯಾಜ್ಯ ವಿಲೇವಾರಿ ಘಟಕಕ್ಕಾಗಿ ಮೀಸಲಿಟ್ಟ ಮಣ್ಣನ್ನು ನಗರದಲ್ಲಿ ನಿರ್ಮಿಸಲಾಗುತ್ತಿರುವ ರಾಕ್ಗಾರ್ಡನ್ಗೆ ಸಾಗಿಸುವದು ವಿರೋಧಕ್ಕೆ ಕಾರಣವಾಗಿದೆ. ಶಿರವಾಡದ ತ್ಯಾಜ್ಯ ವಿಲೇವಾರಿ ಘಟಕದ ಬಳಿ ಅರಣ್ಯ ಪ್ರದೇಶದ ಸ್ವಲ್ಪ ಭಾಗವನ್ನು ತ್ಯಾಜ್ಯಗಳನ್ನು ಸಂಗ್ರಹಿಸಿದ ಮೇಲೆ ಅದರ ಮೇಲೆ ಮುಚ್ಚಲು ಬೇಕಾಗುವ ಮಣ್ಣಿನ ಸಲುವಾಗಿ ಕಾಯ್ದಿರಿಸಲಾಗಿದೆ. ಆದರೆ ಕೆಲವು ದಿನಗಳಿಂದ ನಗರದ ರಾಕ್ ಗಾರ್ಡನ್ ನಿರ್ಮಾಣದ ಗುತ್ತಿಗೆದಾರರು ಇಲ್ಲಿನ ಮಣ್ಣನ್ನು … [Read more...] about ರಾಕ್ ಗಾರ್ಡನ್ಗೆ ಶಿರವಾಡದಿಂದ ಮಣ್ಣು ಸಾಗಾಟ ;ಜನರಿಂದ ತೀವೃ ವಿರೋಧ