ಹೊನ್ನಾವರ ತಾಲೂಕಿನ ಅಪ್ಸರಕೊಂಡ ಸಮುದ್ರದ ತೀರದ ವಿಕ್ಷಣಕ್ಕೆ ಶಿವಮೊಗ್ಗ ಗ್ಯಾಲಗರ್ ಕಂಪನಿಯ ವತಿಯಿಂದ ಒಂದು ದಿನದ ಫಿಕ್ನಿಕಗೆ ಆಗಮಿಸಿದ್ದರು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಭದ್ರಾವತಿಯ ರಘುವೀರ ಕಡಿಯಪ್ಪ ಎನ್ನುವ 26 ವರ್ಷದ ಯುವಕ ಸ್ನೇಹಿತರೆಲ್ಲರೂ ಬಸ್ಸನ್ನು ಹತ್ತಲು ತೆರಳಿದಾಗ ಪುನಃ ನೀರಿಗೆ ಆಗಮಿಸಿದಾಗ ಅಲೆಯ ರಭಸಕ್ಕೆ ನೀರಿನಲ್ಲಿ ಮುಳುಗಿದ್ದಾನೆ. ಜೊತೆಯಲ್ಲಿದ್ದವರು ದೊಡ್ಡದಾಗಿ ಕಿರುಚಿದಾಗ ಗ್ರಾಮಸ್ಥರಿಗೆ ವಿಷಯ ತಿಳಿದು ಗ್ರಾಮದವರಾದ ಮಂಜುನಾಥ, ರಾಮಚಂದ್ರ, … [Read more...] about ಕಂಪನಿಯ ವತಿಯಿಂದ ಒಂದು ದಿನದ ಪಿಕ್ನಿಕ್ಗೆ ಆಗಮಿಸಿದ ಯುವಕ ಸಮುದ್ರದ ಅಲೆಗೆ ಬಡಿದು ಸಾವು