ಹಳಿಯಾಳ:- ಹಳಿಯಾಳ ತಾಲೂಕಿನಲ್ಲಿ ಬೆಳೆದ ಮೆಕ್ಕೆಜೋಳದÀ ಬೆಳೆಗೆ ಅಲ್ಲಲ್ಲಿ ಎಲೆ ತಿನ್ನುವ ಹುಳದ ಬಾಧೆ ತಗಲಿದ್ದು ರೈತರು ಈ ಹುಳಬಾಧೆಯನ್ನು ಹತೋಟಿಗೆ ತರಲು ಕ್ಲೊರೋಫೈರಿಫಾಸ್ ಕೀಟನಾಶಕವನ್ನು ಸಿಂಪಡಿಸುವಂತೆ ಹಳಿಯಾಳ ಕೃಷಿ ಇಲಾಖೆ ರೈತರಿಗೆ ಸÀಲಹೆ ನೀಡಿದೆ. ಈ ಕುರಿತು ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು ತಾಲೂಕಿನ ಮುರ್ಕವಾಡ ಹೋಬಳಿಯ ಬಿ.ಕೆ.ಹಳ್ಳಿ, ತತ್ವಣಗಿ ಹಾಗೂ ಸುತ್ತಮುತ್ತಲಿನ ಗ್ರಾಮದ ಬೆಳೆಗೆ ಈ ಕೀಟ ಬಾಧೆ ತಗುಲಿದ್ದು, ಇನ್ನು ಉಳಿದ ಕ್ಷೇತ್ರಕ್ಕೂ … [Read more...] about ಹಳಿಯಾಳ ಮೆಕ್ಕೆಜೋಳ ಬೆಳೆಗೆ ಎಲೆ ತಿನ್ನೊ ಕೀಟ ಬಾಧೆ, ಕ್ಲೋರೊಫೈರಿಫಾಸ್ ಕೀಟನಾಶಕ ಸಿಂಪಡಿಸುವಂತೆ ಕೃಷಿ ಇಲಾಖೆಯಿಂದ ರೈತರಿಗೆ ಸಲಹೆ
ಅಲ್ಲಲ್ಲಿ
ಹಳಿಯಾಳದಲ್ಲಿ ಭಾರಿ ಬಿರುಗಾಳಿ ಮಳೆ ಅಲ್ಲಲ್ಲಿ ಧರೆಗುರುಳಿದ ಮರಗಳು ವಿದ್ಯುತ್ ವ್ಯತೆಯ ಜನಜೀವನ ಅಸ್ತವ್ಯಸ್ತ
ಹಳಿಯಾಳ:- ಪಟ್ಟಣದಲ್ಲಿ ಸಾಯಂಕಾಲ 4-5 ಗಂಟೆ ಆಗುತ್ತಿದ್ದಂತೆ ಭಾರಿ ಬಿರುಗಾಳಿ, ಗುಡುಗುತ್ತಾ ಮಳೆಯಾಗುತ್ತಿದೆ ಕಳೆದ ಮೇ.4ರಿಂದ ಈ ರೀತಿಯ ವಾತಾವರಣ ಹಳಿಯಾಳದಲ್ಲಿ ಕಂಡು ಬರುತ್ತಿದೆ. ಬುಧವಾರ ಹಾಗೂ ಗುರುವಾರವು ಮಳೆ ಅಬ್ಬರ ಮುಂದುವರೆದಿದ್ದು ಕಳೆದ 2-3 ದಿನಗಳಿಂದ ಸಾಯಂಕಾಲ ಆಗುತ್ತಿದ್ದಂತೆ ಭಾರಿ ಪ್ರಮಾಣದಲ್ಲಿ ಬಿರುಗಾಳಿ ಬಿಸುತ್ತಿದ್ದು ಜನಜೀವನ ಅಸ್ತವ್ಯಸ್ಥ ಆಗುತ್ತಿದೆ. ಭಾರಿ ಬಿರುಗಾಳಿಯ ಕಾರಣ ಪಟ್ಟಣದಲ್ಲಿ ಹೆಚ್ಚಿನ ಕಾಲ ವಿದ್ಯುತ್ ಕಣ್ಣಾಮುಚ್ಚಾಲೆ … [Read more...] about ಹಳಿಯಾಳದಲ್ಲಿ ಭಾರಿ ಬಿರುಗಾಳಿ ಮಳೆ ಅಲ್ಲಲ್ಲಿ ಧರೆಗುರುಳಿದ ಮರಗಳು ವಿದ್ಯುತ್ ವ್ಯತೆಯ ಜನಜೀವನ ಅಸ್ತವ್ಯಸ್ತ