ಯಲ್ಲಾಪುರ: ತಾಲೂಕಿನ ಬಾರೆ-ಚಿನ್ನಾಪುರ ರಸ್ತೆಯ ಪಕ್ಕ ಜಿಯೊ ಕಂಪನಿಯ ಕೇಬಲ್ ಅಳವಡಿಸಲೆಂದು ತೆಗೆದ ಕಾಲುವೆಯನ್ನು ಸರಿಯಾಗಿ ಮುಚ್ಚದ ಪರಿಣಾಮ ಮಳೆಯ ದೆಸೆಯಿಂದಾಗಿ ಆ ಕಾಲುವೆ ತೆರೆದುಕೊಂಡಿದೆ. ಇದು ವಾಹನ ಸವಾರರಿಗೆ ಅಪಾಯಕ್ಕೆ ಆಹ್ವಾನ ನೀಡುವಂತಾಗಿದೆ. ಕಳೆದ ೩-೪ ತಿಂಗಳುಗಳ ಹಿಂದೆ ಬಾರೆ-ಚಿನ್ನಾಪುರ ರಸ್ತೆಯ ಮಗ್ಗುಲಲ್ಲೇ ಕಾಲುವೆ ತೆಗೆದು ಜಿಯೊ ಕಂಪನಿಯ ಕೇಬಲ್ ಅಳವಡಿಸಲಾಗಿತ್ತು. ನಂತರ ಆ ಕಾಲುವೆಯನ್ನು ಮುಚ್ಚಲಾಗಿತ್ತು. ಆದರೆ ಮಳೆಯ ಪರಿಣಾಮ … [Read more...] about ಕಾಲುವೆಯನ್ನು ಸರಿಯಾಗಿ ಮುಚ್ಚದ ಪರಿಣಾಮ :ಅಪಾಯಕ್ಕೆ ಆಹ್ವಾನ