#ಮಂಡ್ಯ :- ಮಂಡ್ಯದಲ್ಲಿ #ಜೆಡಿಎಸ್ #ಎಮ್ಎಲ್ಸಿ #ಶ್ರೀಕಂಠೆಗೌಡ ಹಾಗೂ ಆತನ ಮಗ #ಕೃಷಿಕ್ ಗೌಡ ನಿಂದ #ಮಾಧ್ಯಮದವರ #ಮೇಲೆ #ಹಲ್ಲೆ.ಅಂಬೇಡ್ಕರ್ ಭವನದಲ್ಲಿ ಕೊರೊನಾ ಟೆಸ್ಟ್ ಬೇಡ ಎಂದು ತಗಾದೆ ತೆಗೆದು ಕರ್ತವ್ಯಕ್ಕೆ ಅಡ್ಡಿ ಮಾತ್ರವಲ್ಲದೆ ಮಾಧ್ಯಮದವರ ಮೇಲೆ ದೈಹಿಕ ಹಲ್ಲೆ ನಡೆಸಿ ಪಾಳೆಗಾರಿಕೆ ನಡೆಸಿದ ಬಗ್ಗೆ ವರದಿಯಾಗಿದೆ. ಅಂಬೇಡ್ಕರ್ ಭವನದಲ್ಲಿ ಕೊರೊನಾ ಟೆಸ್ಟ್ ಬೇಡ ಎಂದು ಗಲಾಟೆ … [Read more...] about ಮಂಡ್ಯದಲ್ಲಿ ವಿಧಾನ ಪರಿಷತ್ #ಸದಸ್ಯ ಹಾಗೂ ಅವರ #ಪುತ್ರನಿಂದ #ಗುಂಡಾಗಿರಿ- ಮಾಧ್ಯಮದವರ ಮೇಲೆ #ಹಲ್ಲೆ.
ಅವರ
ಕಾನೂನು ಉಲ್ಲಂಘನೆ ಅಪರಾಧ ಎಲ್ಲರೂ ಕಾನೂನನ್ನು ಗೌರವಿಸಬೇಕು – ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿನಾಯಕರಾವ್ ಪಾಟೀಲ್
ಹಳಿಯಾಳ : ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ರಾತ್ರೋರಾತ್ರಿ ಮಹಾನ ಪುರುಷ ಶಿವಾಜಿ ಮೂರ್ತಿಯನ್ನು ಸ್ಥಾಪನೆ ಮಾಡಿದ್ದು ಕಾನೂನಿನ ಸ್ಪಷ್ಟ ಉಲ್ಲಂಘಟನೆಯಾಗಿದೆ. ಕಾನೂನು ಚೌಕಟ್ಟಿನಲ್ಲಿ ಶಿವಾಜಿ ಮೂರ್ತಿ ಸ್ಥಾಪನೆಗೆ ಜಿಲ್ಲಾಡಳಿತ, ಪೋಲಿಸ್, ಕಂದಾಯ ಮತ್ತು ಪುರಸಭೆಯ ಇಲಾಖೆಯ ಸಹಮತವಿದೆ. ಅಲ್ಲದೇ ಜನರ ಭಾವನೆಗಳಿಗೆ ನಾವು ಗೌರವ ನೀಡುತ್ತೇವೆ. ಆದರೆ ಕಾನೂನು ಉಲ್ಲಂಘನೆ ಮಾಡುವುದು ಅಪರಾಧವಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿನಾಯಕರಾವ್ ಪಾಟೀಲ್ … [Read more...] about ಕಾನೂನು ಉಲ್ಲಂಘನೆ ಅಪರಾಧ ಎಲ್ಲರೂ ಕಾನೂನನ್ನು ಗೌರವಿಸಬೇಕು – ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿನಾಯಕರಾವ್ ಪಾಟೀಲ್
ಶರಾವತಿ ನದಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ಥಿ ವಿಸರ್ಜನೆ
ಹೊನ್ನಾವರ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ಥಿಯನ್ನು ಪಟ್ಟಣದ ಬಂದರಿನಲ್ಲಿ ಶರಾವತಿ ನದಿಯಲ್ಲಿ ಶನಿವಾರ ವಿಸರ್ಜಿಸಲಾಯಿತು. ಬೆಳಿಗ್ಗೆ ಕುಮಟಾದಿಂದ ಅಸ್ಥಿಭಸ್ಮದ ಕಳಸವನ್ನು ಹೊನ್ನಾವರಕ್ಕೆ ತರಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಶರಾವತಿ ವೃತ್ತಕ್ಕೆ ತರಲಾಯಿತು. ಈ ಸಂದರ್ಭದಲ್ಲಿ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ದಿನಕರ ಶೆಟ್ಟಿ, ಸುನೀಲ ನಾಯ್ಕ, ರೂಪಾಲಿ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಮಾತನಾಡಿ ಮಾಜಿ … [Read more...] about ಶರಾವತಿ ನದಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ಥಿ ವಿಸರ್ಜನೆ
ಗುರುದಾಸ್ ಕಾಮತ್ ನಿಧನದಿಂದ ಭಾರೀ ನಷ್ಟ: ದೇಶಪಾಂಡೆ ಕಂಬನಿ
ಬೆಂಗಳೂರು, ಆಗಸ್ಟ್ 23, 2018- ಕಾಂಗ್ರೆಸ್ಸಿನ ಹಿರಿಯ ನಾಯಕ ಗುರುದಾಸ್ ಕಾಮತ್ ಅವರ ಹಠಾತ್ ನಿಧನದಿಂದ ಪಕ್ಷಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಭಾರೀ ನಷ್ಟವುಂಟಾಗಿದೆ ಎಂದು ಕಂದಾಯ ಸಚಿವ ಆರ್ ವಿ ದೇಶಪಾಂಡೆ ಶೋಕಿಸಿದ್ದಾರೆ. ``ಕಾಮತ್ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು ನಮ್ಮವರೇ ಆಗಿದ್ದರು. ಮುಂಬೈ ಮತ್ತು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವಲ್ಲಿ ಹಾಗೂ ಪಕ್ಷವು ನಡೆಸಿಕೊಂಡು ಬಂದಿದ್ದ ಹಲವು ಹೋರಾಟಗಳಲ್ಲಿ ಕಾಮತರು … [Read more...] about ಗುರುದಾಸ್ ಕಾಮತ್ ನಿಧನದಿಂದ ಭಾರೀ ನಷ್ಟ: ದೇಶಪಾಂಡೆ ಕಂಬನಿ
ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದ 4ನೇ ವರ್ಷಾಚರಣೆ;ಎಲ್ಲರ ಗಮನ ಸೆಳೆದ ಮಹಿಳಾಮೋರ್ಚಾದ ಕಾರ್ಯಕರ್ತರ ಬೈಕ್ರ್ಯಾಲಿ
ಹೊನ್ನಾವರ: ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದ 4ನೇ ವರ್ಷಾಚರಣೆಯ ಅಂಗವಾಗಿ ಭಾರತೀಯ ಜನತಾ ಪಾರ್ಟಿಯ ಮಹಿಳಾಮೋರ್ಚಾದ ಕಾರ್ಯಕರ್ತರು ಬೈಕ್ ಬೈಕ್ರ್ಯಾಲಿಯಲ್ಲಿ ಪಾಲ್ಗೊಂಡು ಎಲ್ಲರ ಗಮನ ಸೆಳೆದರು. ಶರಾವತಿ ವ್ರತ್ತದಿಂದ ಬೈಕ್ ಬೈಕ್ರ್ಯಾಲಿಯಲ್ಲಿ ಜಿ.ಪಂ. ಸದಸ್ಯೆ ಶ್ರೀಕಲಾ ಶಾಸ್ತ್ರಿ, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಕಮಲಾ ಮಂಜುನಾಥ್ ನಾಯ್ಕ, ತಾಲೂಕಾ ಮಹಿಳಾ ಮೊರ್ಚಾ ಕಾರ್ಯದರ್ಶಿ ಪೂರ್ಣಿಮಾ ಮಡಿವಾಳ, ಸ್ಮಿತಾ ಭಟ್, ಶ್ರುತಿ ಶೇಟ್ ಇತರರು … [Read more...] about ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದ 4ನೇ ವರ್ಷಾಚರಣೆ;ಎಲ್ಲರ ಗಮನ ಸೆಳೆದ ಮಹಿಳಾಮೋರ್ಚಾದ ಕಾರ್ಯಕರ್ತರ ಬೈಕ್ರ್ಯಾಲಿ