ಹಳಿಯಾಳ: ಮತ್ತೇ ಆಕಳು, ದನ,ಕರು ಹೀಗೆ ಜಾನುವಾರುಗಳು ರಸ್ತೆಗಳ ಮಧ್ಯೆ ಕಂಡರೇ ಅವುಗಳ ಮಾಲಿಕರಿಗೆ ಮರಳಿಸುವುದಿಲ್ಲ ಬದಲಾಗಿ ಗೋಶಾಲೆಗೆ ರವಾನಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಬುಧವಾರ ಬೀಡಾಡಿ ದನಳನ್ನು ಹಿಡಿಯುವ ಕಾರ್ಯಾಚರಣೆ ನಡೆಸಿದ ಬಳಿಕ ಅದರ ಮಾಲೀಕರಿಗೆ ಪ್ರತಿ ಜಾನುವಾರಿಗೆ 1 ಸಾವಿರ ರೂ.ನಂತೆ ದಂಡ ವಿಧಿಸಲಾಗಿದೆ ಅಲ್ಲದೇ ಎಚ್ಚರಿಕೆಯ ನೋಟಿಸ್ ಕೂಡ ನೀಡಲಾಗಿದೆ. ಮತ್ತೇ ಅವರು ದನ-ಕರುಗಳನ್ನು ರಸ್ತೆಗೆ … [Read more...] about ಮತ್ತೇ ಆಕಳು-ಕರು ಜಾನುವಾರುಗಳನ್ನು ರಸ್ತೆಗೆ ಬಿಟ್ಟರೇ ಕಠಿಣ ಕ್ರಮ- ಗೋ ಶಾಲೆಗೆ ರವಾನಿಸಲಾಗುವುದು- ಮುಖ್ಯಾಧಿಕಾರಿ ಕೇಶವ ಚೌಗಲೆ
ಆಕಳು
ಆಕಸ್ಮಿಕ ಬೆಂಕಿ ಅವಘಡ
ಹಳಿಯಾಳ: ತಾಲೂಕಿನ ಅಂಬಿಕಾನಗರ ಗ್ರಾಮ ಪಂಚಾಯತ ವ್ಯಾಪ್ತಿಯ ಕೆಗದಾಳ ಗ್ರಾಮದ ಹೊಲವೊಂರದಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡದಲ್ಲಿ ಕೊಟ್ಟಿಗೆಯೊಂದಿಗೆ 2 ಆಕಳು, 2 ಕರು ಹಾಗೂ ಕೃಷಿ ಕಾರ್ಯಕ್ಕೆ ಬಳಸುವ ಲಕ್ಷಾಂತರ ರೂ. ಬೆಲೆ ಬಾಳುವ ಕೃಷಿ ಸಲಕರಣೆಗಳು ಬೆಂಕಿಗಾಹುತಿಯಾದ ದುರ್ಘಟನೆ ಬುಧವಾರ ನಸುಕಿನ ಜಾವ ಸಂಭವಿಸಿದೆ. ಕೆಗದಾಳ ಗ್ರಾಮದ ರೈತ ಜುವಾಂವ ಸಿದ್ದಿ ಎನ್ನುವವರಿಗೆ ಸೇರಿದ ಹೊಲದಲ್ಲಿ ಈ ದುರ್ಘಟನೆ ಸಂಭವಿಸಿದ್ದು ಕೊಟ್ಟಿಗೆಯೊಂದಿಗೆ, ಕೃಷಿ ಸಲಕರಣೆಗಳು ಹಾಗೂ … [Read more...] about ಆಕಸ್ಮಿಕ ಬೆಂಕಿ ಅವಘಡ