ಹಳಿಯಾಳ:- ತನ್ನ ಹೆಂಡತಿಯನ್ನು ಆಕೆಯ ಅಕ್ಕಂದಿರು ತನ್ನಿಂದ ದೂರ ಮಾಡುತ್ತಿದ್ದಾರೆಂದು ಆಕ್ರೋಶಗೊಂಡ ಐನಾತಿ ವ್ಯಕ್ತಿಯೊರ್ವ ಸಹೋದರಿಯರಿಬ್ಬರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಪ್ರಯತ್ನಿಸಿ ಬಳಿಕ ಆರೋಪಿ ಪೋಲಿಸರಿಗೆ ಖುದ್ದು ಶರಣಾಗಿರುವ ವಿಚಿತ್ರ ಘಟನೆ ಹಳಿಯಾಳದಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಇಲ್ಲಿಯ ಶಿವಾಜಿಗಲ್ಲಿಯ ಲಿಟಲ್ ಫ್ಲಾವರ್ ಸ್ಕೂಲ್ ನಡೆಸುವ ಜಯಶ್ರೀ ಮಹಾದೇವ ಕಮ್ಮಾರ ಹಾಗೂ ನಿರ್ಮಲಾ ರಾಮಚಂದ್ರ ಪೂಜಾರ ಮಾರಣಾಂತಿಕ ಹಲ್ಲೆಗೊಳಗಾದ … [Read more...] about ಹೆಂಡತಿಯ ಅಕ್ಕಂದಿರಿಗೆ ಚೂರಿಯಿಂದ ಇರಿದ ಭೂಪ ಹಳಿಯಾಳದಲ್ಲಿ ನಡೆದ ಘಟನೆ.
ಆಕ್ರೋಶಗೊಂಡ
ತಾಲೂಕು ಪಂಚಾಯತಿ ಸಾಮಾನ್ಯ ಸಭೆ-ಅಧಿಕಾರಿಗಳು ಗೈರು: ಸದಸ್ಯರ ಆಕ್ರೋಶ
ಹೊನ್ನಾವರ: ತಾಲೂಕು ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಕೆಲವು ಇಲಾಖೆಯ ಅಧಿಕಾರಿಗಳು ಪ್ರತಿಬಾರಿ ಸಭೆಗೆ ಹಾಜರಾಗದೇ ಇರುವುದರಿಂದ ಆಕ್ರೋಶಗೊಂಡ ಸದಸ್ಯರು ಚರ್ಚಿಸಿ ಸಭಾತ್ಯಾಗ ನಡೆಸಿದ ಘಟನೆ ನಡೆಯಿತು. ತಾ.ಪಂ.ಸದಸ್ಯ ತುಕಾರಾಮ ನಾಯ್ಕ ಮಾತನಾಡಿ ಅಬಕಾರಿ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಸಭೆಗೆ ಏಕೆ ಬರಲಿಲ್ಲ? ಅನೇಕ ಪ್ರಮುಖ ವಿಷಯಗಳನ್ನು ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿತ್ತು. ತಾಲೂಕಿನಲ್ಲಿ ಮಟಕಾ, ಕಳ್ಳಭಟ್ಟಿ ಸರಾಯಿ ಎಗ್ಗಿಲ್ಲದೇ … [Read more...] about ತಾಲೂಕು ಪಂಚಾಯತಿ ಸಾಮಾನ್ಯ ಸಭೆ-ಅಧಿಕಾರಿಗಳು ಗೈರು: ಸದಸ್ಯರ ಆಕ್ರೋಶ