ಕೋವಿಡ್ ಎರಡನೇ ಅಲೆ ಎಲ್ಲ ಭಾಗಗಳಲ್ಲಿ ತೀವ್ರವಾಗಿ ಪಸರಿಸುತ್ತಿರುವ ಈ ಕ್ಲಿಷ್ಟಕರ ಸಂದರ್ಭದಲ್ಲಿ ನಾವಾಗಿಯೇ ಮೈಮೇಲೆ ಬಿದ್ದು ರೋಗವನ್ನು ಮನೆಬಾಗಿಲಿಗೆ ಆವ್ಹಾನಿಸಿ ಅಪಾಯ ತಂದಿಟ್ಟುಕೊಳ್ಳುವ ಬದಲಿಗೆ -ಕೆಲವು ದಿನಗಳಮಟ್ಟಿಗಾದರೂ ನಾಗರಿಕರು ಜನತಾಕರ್ಫ್ಯು ಮತ್ತು ಕೋವಿಡ್ ನಿಯಮಗಳನ್ನು ಪಾಲಿಸಿ,ಕೋವಿಡ್ ರೋಗದ ನಿಯಂತ್ರಣಕ್ಕೆ ಸಹಕರಿಸಬೇಕೆಂದು ಎನ್. ಎ. ಎಫ್. ರಾಜ್ಯ ಕಾರ್ಯದರ್ಶಿ, ಸಾಮಾಜಿಕ ಹೋರಾಟಗಾರ ಚಂದ್ರಕಾಂತ ಕೊಚರೇಕರ,ನಾಗರಿಕರಲ್ಲಿ ಕೋರಿದ್ದಾರೆ. ಈ ಕುರಿತು … [Read more...] about ಜನತೆ ಜನತಾಕರ್ಫ್ಯು ಕೋವಿಡ್ ನಿಯಮಗಳನ್ನು ಪಾಲಿಸಿ;ಚಂದ್ರಕಾಂತ ಕೊಚರೇಕರ ಮನವಿ