(ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷರಾಗಿ ಚುನಾಯಿತರಾದ ಕೆಲವೇ ಹೊತ್ತಿನಲ್ಲಿ ಇಹಲೋಕ ಯಾತ್ರೆ ಮುಗಿಸಿದ ಹಠವಾದಿ)ಹೊನ್ನಾವರ – “ಆಸ್ಪತ್ರೆಯಲ್ಲಿಯೇ ಇದ್ದಿದ್ದರೆ ಬದುಕಿರುತ್ತಿದ್ದರೇನೋ ಮಾರ್ಕೆಟಿಂಗ್ ಸೊಸೈಟಿ ಆಡಳಿತ ಮಂಡಳಿ ಚುನಾವಣೆಯಲ್ಲಿ ಭಾಗಿಯಾಗುವ ಹಠಕ್ಕೆ ಬಿದ್ದು ಜೀವವನ್ನೇ ಕಳೆದುಕೊಳ್ಳುವಂತಾಯ್ತೆ. ಛೇ ವಿಧಿ ಈ ಪರಿಯಲ್ಲಿ ಖುಷಿ ಕೊಟ್ಟು ಜೀವ ಕಸಿದುಕೊಳ್ಳಬಾರದಿತ್ತು” ಇದು ಹೊನ್ನಾವರ ಟಿ.ಎ.ಪಿ.ಸಿ.ಎಂ.ಎಸ್ ಚುನಾವಣೆಯನ್ನು ಭರ್ಜರಿಯಾಗಿ ಗೆದ್ದು ಅವಿರೋಧವಾಗಿ … [Read more...] about ಸಾರ್ವಜನಿಕ ಜೀವನದಲ್ಲಿ ಸೋಲಿನ ಮುಖವನ್ನೇ ಕಾಣದ ಟಿ.ಎಸ್.ಹೆಗಡೆ ಸಾವಿನೊಂದಿಗಿನ ಸೆಣಸಾಟದಲ್ಲಿ ಮಾತ್ರ ಮಂಡಿಯೂರಿಬಿಟ್ಟರು..!
ಆಡಳಿತ ಮಂಡಳಿ ಚುನಾವಣೆ
ಶಾಂತಿಯುತವಾಗಿ ನಡೆದ ಹಳಿಯಾಳದ ಅಂಜುಮನ್ ಸಂಸ್ಥೆಯ ಇಕ್ಬಾಲ್ ಎಜುಕೇಶನ್ ಸೊಸೈಟಿಯ ಆಡಳಿತ ಮಂಡಳಿ ಚುನಾವಣೆ
ಹಳಿಯಾಳ:- ರಾಜ್ಯ ವಕ್ಫ್ ಬೊರ್ಡ ಅಧಿನದಲ್ಲಿರುವ ಉತ್ತರ ಕನ್ನಡ ಜಿಲ್ಲೆ ಹಳಿಯಾಳದ ಅಂಜುಮನ್ ಸಂಸ್ಥೆಯ ಇಕ್ಬಾಲ್ ಎಜುಕೇಶನ್ ಸೋಸೈಟಿಯ ಆಡಳಿತ ಮಂಡಳಿ ಸದಸ್ಯರ ಆಯ್ಕೆಗೆ ಭಾನುವಾರ ಶಾಂತಿಯುತವಾಗಿ ಮತದಾನ ನಡೆಯಿತು. ಇದೆ ಪ್ರಥಮ ಬಾರಿಗೆ ಚುನಾವಣೆ ಮೂಲಕ ಸದಸ್ಯರನ್ನು ಆಯ್ಕೆ ಮಾಡಲಾಗುತ್ತಿದ್ದು 15 ಜನ ಸದಸ್ಯರಿರುವ ಇಕ್ಬಾಲ್ ಎಜುಕೇಶನ್ ಸೋಸೈಟಿಯ ಚುನಾವಣೆ ಅತ್ಯಂತ ತುರುಸಿನಿಂದ ಕೂಡಿತ್ತು ಅಲ್ಲದೇ 15 ಸದಸ್ಯರ ಸೋಸೈಟಿಗೆ 46 ಜನ ಅಭ್ಯರ್ಥಿಗಳು ಕಣದಲ್ಲಿದ್ದರು. ಒಬ್ಬ ಮತದಾರ … [Read more...] about ಶಾಂತಿಯುತವಾಗಿ ನಡೆದ ಹಳಿಯಾಳದ ಅಂಜುಮನ್ ಸಂಸ್ಥೆಯ ಇಕ್ಬಾಲ್ ಎಜುಕೇಶನ್ ಸೊಸೈಟಿಯ ಆಡಳಿತ ಮಂಡಳಿ ಚುನಾವಣೆ