ಹಳಿಯಾಳ:- ಸಚಿವ ಆರ್.ವಿ.ದೇಶಪಾಂಡೆ, ಎಮ್ಎಲ್ಸಿ ಎಸ್.ಎಲ್.ಘೋಟ್ನೇಕರ ಹಾಗೂ ಜನರ ನೀರಿಕ್ಷೇಯಂತೆ ಕೆಲಸ ಮಾಡದ ಹಳಿಯಾಳ ಪುರಸಭೆ ಕಾಂಗ್ರೇಸ್ಪಕ್ಷದ ಆಡಳಿತ ಮಂಡಳಿ ಭ್ರಹ್ಮಾಂಡ ಭ್ರಷ್ಟಾಚಾರ ನಡೆಸಿತ್ತು ಎಂದು ವಿರೋಧ ಪಕ್ಷದ ನಾಯಕ ಹಿರಿಯ ಪುರಸಭೆ ಸದಸ್ಯ ಶ್ರೀಕಾಂತ ಹೂಲಿ ಆರೋಪಿಸಿದ್ದಾರೆ. ಆಡಳಿತ ಪಕ್ಷದ ತಪ್ಪುಗಳನ್ನು ಎತ್ತಿ ತೊರಿಸುತ್ತಿದ್ದ. ಜನವಿರೋಧಿ ಕೆಲಸಗಳಿಗೆ ಸದಾ ವಿರೋಧ ವ್ಯಕ್ತಪಡಿಸಿ ಸಾರ್ವಜನೀಕರ ಬೆಂಬಲಕ್ಕೆ ನಿಲ್ಲುತ್ತಿದ್ದ ಹೂಲಿ ಅವರು ಪಟ್ಟಣದ ತಮ್ಮ … [Read more...] about ಹಳಿಯಾಳ-ಪುರಸಭೆ ಕಾಂಗ್ರೇಸ್ ಆಡಳಿತ ಮಂಡಳಿ -ಭ್ರಷ್ಟಾಚಾರದಲ್ಲಿಯೇ ಕಾಲ ಕಳೆಯಿತು ಜನರ ಆಶೋತ್ತರಗಳಿಗೆ ಸ್ಪಂದಿಸಿಲ್ಲ -ಶ್ರೀಕಾಂತ ಹೂಲಿ ಆರೋಪ.
ಆಡಳಿತ ಮಂಡಳಿ
ಗೇಟ್ ಅಳವಡಿಸಿರುವುದಕ್ಕೆ ಟೆಂಪೋ ಚಾಲಕರು ಹಾಗೂ ವ್ಯಾಪಾರಿಗಳ ಆಕ್ಷೇಪ
ಕಾರವಾರ:ಬಸ್ ನಿಲ್ದಾಣದ ಮುಂಭಾಗದ ನಗರಸಭೆ ಜಾಗದಲ್ಲಿ ಸೆಂಟ್ ಮೈಕಲ್ ಶಾಲೆಯ ಆಡಳಿತ ಮಂಡಳಿಯು ಗೇಟ್ ಅಳವಡಿಸಿರುವುದಕ್ಕೆ ಟೆಂಪೋ ಚಾಲಕರು ಹಾಗೂ ವ್ಯಾಪಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸೆಂಟ್ ಮೈಕಲ್ ಶಾಲೆಯ ಹಿಂಭಾಗದಲ್ಲಿ ನಗರಸಭೆಯ ಖಾಲಿ ಜಾಗವಿದ್ದು ಇದಕ್ಕೆ ಶಾಲೆಯ ಆಡಳಿತ ಮಂಡಳಿಯು ಕೆಲ ದಿನಗಳ ಹಿಂದೆ ಗೇಟ್ ಅಳವಡಿಸಿದೆ. ಇದರಿಂದ ಕಳೆದ ಹಲವು ವರ್ಷಗಳಿಂದ ಇಲ್ಲಿ ಟೆಂಪೋ ನಿಲುಗಡೆ ಮಾಡುತ್ತಿದ್ದವರಿಗೆ ಹಾಗೂ ಸುತ್ತಮುತ್ತಲಿನ ವ್ಯಾಪಾರಿಗಳಿಗೆ … [Read more...] about ಗೇಟ್ ಅಳವಡಿಸಿರುವುದಕ್ಕೆ ಟೆಂಪೋ ಚಾಲಕರು ಹಾಗೂ ವ್ಯಾಪಾರಿಗಳ ಆಕ್ಷೇಪ