ಅಂಕೋಲಾ : ಖಾಸಗಿ ಕಂಪನಿ ಉದ್ಯೋಗಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಂಕಣಕೇರಿ ಗ್ರಾಮದಲ್ಲಿ ಸೋಮವಾರ ನಡೆದಿದೆ.ಗೌತಮ ಫ್ರಭಾಕರ ನಾಯ್ಕ (27) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಕಂಪ್ಯೂಟರ್ ಸೈನ್ಸ್ ಮಾಡಿ ಬೆಂಗಳೂರಿನ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದನು.ಕೋವಿಡ್ ಎರಡನೇ ಅಲೆಯಲ್ಲಿ ಅಂಕೋಲಾಕ್ಕೆ ಆಗಮಿಸಿ ಮನೆಯಿಂದಲೇ ಕಂಪನಿಯ ಕೆಲಸವನ್ನು ನಿರ್ವಹಿಸುತ್ತಿದ್ದನು. … [Read more...] about ನೇಣು ಬಿಗಿದುಕೊಂಡು ಆತ್ಮಹತ್ಯೆ
ಆತ್ಮಹತ್ಯೆ
ಪ್ರೀತಿಸಿದಾಕೆ ನಾಪತ್ತೆ : ಭ್ನಗಪ್ರೇಮಿ ಆತ್ಮಹತ್ಯೆ
ಶಿರಸಿ : ಪ್ರೇಮಿ ಓರ್ವ ತಾನು ಪ್ರೀತಿಸಿದ ಮಹಿಳೆ ತನಗೆ ಹೇಳದೆ ಕೇಳದೆ ಮನೆ ಬಿಟ್ಟು ಹೋದುದನ್ನು ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡು ಘಡನೆ ನಗರದ ಕನವಳ್ಳಿಗಲ್ಲಿಯಲ್ಲಿ ನಡೆದಿದೆ.ಅಬ್ದುಲ್ ಖಾದರ್ ಆಮೀನ ಸಾಬ್ ಎಕ್ಕುಂಡಿ (32) ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡವನಾಗಿದ್ದಾನೆ. ಈತ ತಾನು ಪ್ರೀತಿಸಿದ ವಿಧವೆ ಮಹಿಳೆಯನ್ನು ಆರು ತಿಂಗಳ ಹಿಂದೆ ಮನೆಗೂ ಕರೆದುಕೊಂಡು ಬಂದು … [Read more...] about ಪ್ರೀತಿಸಿದಾಕೆ ನಾಪತ್ತೆ : ಭ್ನಗಪ್ರೇಮಿ ಆತ್ಮಹತ್ಯೆ
ಮನುಷ್ಯನ ಜೀವನದಲ್ಲಿ ಯೋಗ
ಇತ್ತೀಚಿನ ದಿನಗಳಲ್ಲಿ ನೀವು ನೋಡಬಹುದು ಹಲವರು ಮಾನಸಿಕ ಖಿನ್ನತೆಗೆ ಒಳಗಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.ಕೌಟುಂಬಿಕ ಕಲಹ ಅಥವಾ ಇನ್ನಿತರ ಸಣ್ಣಪುಟ್ಟ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಂಡವರನ್ನು ನೋಡಬಹುದು. ಅವರು ಒಂದು ಬಾರಿ ಸರಿಯಾಗಿ ಯೋಚಿಸಿದರೆ ಅವರು ಈ ರೀತಿ ಮಾಡಿಕೊಳ್ಳುತ್ತಿರಲಿಲ್ಲವೇನೋ. ಅವರಿಗೆ ತಮ್ಮ ಮನಸ್ಸಿನ ಮೇಲೆ ಹಿಡಿತ ಇದ್ದಿದ್ದರೆ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಯೋಗ-ಸಂಜೀವಿನಿ ಎಂದೇ ಹೇಳಬಹುದು. ಯೋಗ ಮನುಷ್ಯನ ಎಲ್ಲಾ ಕೆಲಸಗಳಿಗೆ … [Read more...] about ಮನುಷ್ಯನ ಜೀವನದಲ್ಲಿ ಯೋಗ
ನವರಾತ್ರಿ ಸಂಭ್ರಮ ಹೊನ್ನಾವರ ತಾಲೂಕಿನ ನೀಲಗೊಡ ಯಕ್ಷ ಚೌಡೇಶ್ವರಿ ಸನ್ನಿಧಿಯಲ್ಲಿ ವಿಶೇಷ ರೀತಿಯಿಂದ ನಡೆಯಿತು ಅಮವಾಸ್ಯೆ ಪೂಜೆ
ಹೊನ್ನಾವರ: ತಾಲೂಕಿನ ಪ್ರಶಿದ್ದ ಜಾಗೃತ ಕ್ಷೇತ್ರಗಳಲ್ಲೊಂದಾದ ಬಳಕೂರಿನ ಶ್ರೀ ಯಕ್ಷಿ ಕ್ಷೇತ್ರ ನಿಲಗೋಡಿನಲ್ಲಿ ಅಮವಾಸ್ಯೆಯ ಪ್ರಯುಕ್ತ ಮಂಗಳವಾರ ತಿರ್ಥಸ್ನಾನ ಹಾಗೂ ದೇವಿಗೆ ವಿಷೇಶ ಪೂಜೆ ಧಾರ್ಮಿಕ ಕಾರ್ಯಕ್ರಮಗಳು ನೆರವೆರಿದವು. ಅಮವಾಸ್ಯೆಯಂದು ದೇವಿಗೆ ವಿಷೇಶ ಅಲಂಕಾರ,ಅಭಿಷೇಕ,ಅರ್ಚನೆ ನೆರವೆರಿತು. ಭಕ್ತರು ಶ್ರೀ ಸನ್ನಿದಿಗೆ ಆಗಮಿಸಿ ದೇವಿಯ ದರ್ಶನ ಪಡೆದು ವಿವಿಧ ಸೇವೆ ಸಲ್ಲಿಸಿದರು. ಯಕ್ಷಿ ಕ್ಷೇತ್ರದ ಪ್ರಧಾನ ಅರ್ಚಕರಾದ ಮಾದೇವ ಸ್ವಾಮಿಯವರಿಂದ ತಿರ್ಥ ಪ್ರೊಕ್ಷಣೆ … [Read more...] about ನವರಾತ್ರಿ ಸಂಭ್ರಮ ಹೊನ್ನಾವರ ತಾಲೂಕಿನ ನೀಲಗೊಡ ಯಕ್ಷ ಚೌಡೇಶ್ವರಿ ಸನ್ನಿಧಿಯಲ್ಲಿ ವಿಶೇಷ ರೀತಿಯಿಂದ ನಡೆಯಿತು ಅಮವಾಸ್ಯೆ ಪೂಜೆ
ಬೆಡ್ಶಿಟ್ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ
ಹಳಿಯಾಳ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪೋಲಿಸ್ ಠಾಣೆಯ ಪಿಎಸ್ಐ ಮಲ್ಲು ಎಸ ಹೂಗಾರ್ ಅವರ ಪತ್ನಿ ವಿಜಯಲಕ್ಷ್ಮೀ ಹೂಗಾರ್ (29) ಪೋಲಿಸ್ ಕ್ವಾಟರ್ಸ್ನಲ್ಲಿಯ ಮನೆಯ ಹಾಲ್ನಲ್ಲಿ ಫ್ಯಾನಿಗೆ ಬೆಡ್ಶಿಟ್ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ. ಬುಧವಾರ ಬೆಳಿಗ್ಗೆ 8.30ರಿಂದ 9 ಗಂಟೆಯ ಅವಧಿಯಲ್ಲಿ ನಡೆದ ದುರ್ಘಟನೆ. ಗದಗ ಜಿಲ್ಲೆ ಹುಲಕೊಟಿಯವರಾಗಿರುವ ವಿಜಯಲಕ್ಷ್ಮೀ ಕಳೆದ 6 ವರ್ಷಗಳ ಹಿಂದೆ ಪಿಎಸ್ಐ ಮಲ್ಲೂ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅವರಿಗೆ … [Read more...] about ಬೆಡ್ಶಿಟ್ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ