ಹೊನ್ನಾವರ: À ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯದ ಪ್ಲೇಸ್ಮೆಂಟ್ ಸೆಲ್ನ ಆಶ್ರಯದಲ್ಲಿInstitute of Finance, Banking and Insurance (IFBI) Mysore ಇವರು ICICIಬ್ಯಾಂಕಿನಲ್ಲಿ ಆಫೀಸರ್ ಹುದ್ದೆಗಳಿಗಾಗಿ ಉತ್ತರ ಕನ್ನಡ ಜಿಲ್ಲಾ ಮಟ್ಟದ ಕ್ಯಾಂಪಸ್ ಸಂದರ್ಶನ ನಡೆಸಿದರು. ಜಿಲ್ಲೆಯ ವಿವಿಧ ತಾಲೂಕುಗಳಿಂದ ಸುಮಾರು 85 ಬಿ.ಕಾಂ., ಬಿ.ಬಿ.ಎ. ಹಾಗೂ ಎಂ.ಕಾಂ. ಪದವಿಧರರು ಹಾಜರಾಗಿ, ಸಂದರ್ಶನ ಎದುರಿಸಿ, ಅವರಲ್ಲಿ 38 ಅಭ್ಯರ್ಥಿಗಳು ಹುದ್ದೆಯ ತರಬೇತಿಗಾಗಿ … [Read more...] about ಕ್ಯಾಂಪಸ್ ಸಂದರ್ಶನ,38 ಅಭ್ಯರ್ಥಿಗಳು ಹುದ್ದೆಯ ತರಬೇತಿಗಾಗಿ ಆಯ್ಕೆ
ಆಯ್ಕೆ
ಹಳಿಯಾಳದ ವಿದ್ಯಾರ್ಥಿಗಳು- ನವೋದಯ ವಿದ್ಯಾಲಯಕ್ಕೆ ಆಯ್ಕೆ
ಹಳಿಯಾಳ: ಉತ್ತರಕನ್ನಡ ಜಿಲ್ಲೆಯ ಮಳಗಿ ಜವಾಹರ ನವೋದಯ ವಿದ್ಯಾಲಯಕ್ಕೆ 2018-19 ನೇ ಸಾಲಿನ ಪ್ರವೇಶ ಪರೀಕ್ಷೆಯಲ್ಲಿ 6ನೇ ತರಗತಿಗೆ ಹಳಿಯಾಳ ಮಿಲಾಗ್ರಿಸ್ ಶಾಲೆಯ ಹರೀಶ ಜಾನಕರಿ ಬೆಣಚೇಕರ ಹಾಗೂ ತಾಲೂಕಿನ ಪ್ರಧಾನಟ್ಟಿ ಸರಕಾರಿ ಶಾಲೆಯ ಅನಿಕೇತ ವಿಠ್ಠಲ ಕೊರ್ವೆಕರ ಇವರು ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿಗಳ ಆಯ್ಕೆಗೆ ಶಾಲೆಯ ಶಿಕ್ಷಕ ವರ್ಗ ಹಾಗೂ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ. … [Read more...] about ಹಳಿಯಾಳದ ವಿದ್ಯಾರ್ಥಿಗಳು- ನವೋದಯ ವಿದ್ಯಾಲಯಕ್ಕೆ ಆಯ್ಕೆ
ಚಿಕ್ಕನಕೋಡ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ರಾಜಾಶಂಕರ ಪುಟ್ಟಾ ನಾಯ್ಕ ಆಯ್ಕೆ
ಹೊನ್ನಾವರ : ತಾಲೂಕಿನ ಚಿಕ್ಕನಕೋಡ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ರಾಜಾಶಂಕರ ಪುಟ್ಟಾ ನಾಯ್ಕ (ಆರ್.ಪಿ.ನಾಯ್ಕ) ಆಯ್ಕೆಯಾಗಿದ್ದಾರೆ. ಇವರು ಹೊನ್ನಾವರ ತಾಲೂಕ ಪಂಚಾಯತ್ ಸದಸ್ಯರಾಗಿರುತ್ತಾರೆ. ಉಪಾಧ್ಯಕ್ಷರಾಗಿ ಗಣಪತಿ ಕೃಷ್ಣ ಅವಧಾನಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. … [Read more...] about ಚಿಕ್ಕನಕೋಡ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ರಾಜಾಶಂಕರ ಪುಟ್ಟಾ ನಾಯ್ಕ ಆಯ್ಕೆ
ಹಳಿಯಾಳ ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ : ಖಜಾಂಚಿಯಾಗಿ ಕರವೇಯ ಬಸವರಾಜ ಬೇಂಡಿಗೇರಿಮಠ ಆಯ್ಕೆ
ಹಳಿಯಾಳ : ದೇಶದಲ್ಲಿ ಕೆಲವು ಭಾಗಗಳಲ್ಲಿ ಬಡತನ, ನಿರಕ್ಷರತೆ, ಮೂಢನಂಬಿಕೆ ಸೇರಿದಂತೆ ಇನ್ನಿತರ ಅನಾಚಾರಗಳು ತುಂಬಿ ತುಳುಕುತ್ತಿದ್ದು ಅವುಗಳನ್ನು ಸಮಾಜ ಸೇವಾ ಸಂಘ ಸಂಸ್ಥೆಗಳು ಹೊಗಲಾಡಿಸಲು ಸರ್ಕಾರದ ಜೊತೆಗೂಡಿ ಕೆಲಸ ಮಾಡುವುದು ಇಂದಿನ ಅವಶ್ಯಕತೆಯಾಗಿದೆ ಎಂದು ಜಿಲ್ಲಾ ಲಯನ್ಸ್ ಗವರ್ನರ್ ಆನಂದ ಕಮಲಾಕರ ಅಭಿಪ್ರಾಯಪಟ್ಟರು. ಪಟ್ಟಣದ ಕೆಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಹಳಿಯಾಳ ಲಯನ್ಸ್ ಕ್ಲಬ್ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರಿಗೆ ಪ್ರಮಾಣ ವಚನ ಭೋಧಿಸಿ … [Read more...] about ಹಳಿಯಾಳ ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ : ಖಜಾಂಚಿಯಾಗಿ ಕರವೇಯ ಬಸವರಾಜ ಬೇಂಡಿಗೇರಿಮಠ ಆಯ್ಕೆ
ಗೆಲುವೆ ಅಭ್ಯರ್ಥಿಗಳ ಆಯ್ಕೆಯ ಮಾನದಂಡ – ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿಕೆ
ಹಳಿಯಾಳ : ಬಿಜೆಪಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಸಂಘಟನೆ, ಹೈಕಮಾಂಡ ತೀರ್ಮಾನವೆ ಅಂತಿಮವಾಗಿದ್ದು ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಗೆಲುವೆ ಮಾನದಂಡವಾಗಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು. ಅನೌಪಚಾರಿಕವಾಗಿ ಹಳಿಯಾಳ ಪಟ್ಟಣಕ್ಕೆ ಭೇಟಿ ನಿಡಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿ ತಾಲೂಕಾಧ್ಯಕ್ಷರು, ಜಿಲ್ಲಾಧ್ಯಕ್ಷರು ಈಗಾಗಲೇ ಗೆಲುವಿನ ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡಗೆ ಸೂಚಿಸಿದ್ದಾರೆ. ಅಭ್ಯರ್ಥಿಗಳ ಪೂರ್ವಾಪರ, ಅವರ ಸಂಘಟನಾ ಶಕ್ತಿ ಹಾಗೂ … [Read more...] about ಗೆಲುವೆ ಅಭ್ಯರ್ಥಿಗಳ ಆಯ್ಕೆಯ ಮಾನದಂಡ – ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿಕೆ