ಹೊನ್ನಾವರ ಪಟ್ಟಣದ ರಸ್ತೆ ದುರವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಕರವೇಯಿಂದ ಮನವಿ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಒಂದಾದ ಕಿಂತಾಲ್ಕೇರಿಯಲ್ಲಿ ಪೈಪಲೈನ್ ದುರಸ್ತಿ ಮಾಡುವ ಉದ್ದೇಶದಿಂದ ರಸ್ತೆಯನ್ನು ಅಗೆದು ಸರಿಪಡಿಸಲಾಗಿತ್ತು. ಆದರೆ ಪೈಪಲೈನ್ ಮಾಡಿದ ಬಳಿಕ ರಸ್ತೆ ಹಾಗೇಯೇ ಬಿಟ್ಟು ಹೊಗಿರುದರಿಂದ ಸಾರ್ವಜನಿಕರಿಗೆ ಇದರಿಂದ ಸಮಸ್ಯೆ ಆಗುತ್ತಿದೆ. ಇದಲ್ಲದೇ ಒಳಚರಂಡಿ ಉದ್ದೇಶದಿಂದ ಹಲವು ಕಡೆಯಲ್ಲಿನ ರಸ್ತೆಗಳು ಹೊಂಡಮಯವಾಗಿದ್ದು ಸುತ್ತಮುತ್ತಲಿನ ಮನೆಗಳಿಗೆ ಧೂಳಿನಿಂದ … [Read more...] about ಹೊನ್ನಾವರ ಪಟ್ಟಣದ ರಸ್ತೆ ದುರವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಮನವಿ