ಭಟ್ಕಳ:ಕಳೆದ ವರ್ಷ ಅಕ್ಟೋಬರನಲ್ಲಿ ರ ನಡೆದ ತಾಲ್ಲೂಕಿನ ಕಾಯ್ಕಿಣಿ ಗ್ರಾಮ ಪಂಚಾಯತ ಕಚೇರಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರ್ಡೇಶ್ವರ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ .ಬಂಧಿತ ಆರೋಪಿಗಳು ಬೆಂಗಳೂರಿನಲ್ಲಿ ಹೊಟ್ಟೆಪಾಡಿಗಾಗಿ ಗಿಣಿ ಶಾಸ್ತ್ರ ಜ್ಯೋತಿಷ್ಯ ಹೇಳಿಕೊಂಡಿದ್ದ ಕಾಳಪ್ಪ (55) ಹಾಗೂ ಕೂಲಿ ಕೆಲಸದಲ್ಲಿ ತೊಡಗಿಕೊಂಡಿದ್ದ ಕಿರಣ 23) ಎಂದು ಗುರುತಿಸಲಾಗಿದೆ .ಇವರಿಬ್ಬರೂ ಪ್ರವಾಸಕ್ಕೆಂದು … [Read more...] about ಗ್ರಾಮ ಪಂಚಾಯತ ಕಳ್ಳತನ ಪ್ರಕರಣ: ಮುರುಡೇಶ್ವರ ಪೊಲೀಸರಿಂದ ಬೆಂಗಳೂರು ಮೂಲದ ಗಿಳಿ ಶಾಸ್ತ್ರ ಜ್ಯೋತಿಷಿ ಸೇರಿದಂತೆ ಇಬ್ಬರ ಬಂಧನ
ಆರೋಪಿಗಳು
ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ,ಆರೋಪಿಗಳಿಗೆ 3 ವರ್ಷ ಜೈಲು ಶಿಕ್ಷೆ
ಹೊನ್ನಾವರ: ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದ ಮೂವರು ಆರೋಪಿಗಳಿಗೆ ಇಲ್ಲಿನ ಪ್ರಧಾನ ಜಿಎಂಎಫ್ಸಿ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ಹಾಗೂ ರೂ.11500 ದಂಡ ವಿಧಿಸಿದೆ. ನ್ಯಾಯಾಧೀಶ ಮಧುಕರ ಪಿ.ಭಾಗ್ವತ ಅವರು ಆದೇಶ ನೀಡಿದ್ದಾರೆ. ಮಂಕಿ ಗ್ರಾಮದ ಗೋವಿಂದ ಗಣಪತಿ ನಾಯ್ಕ, ಸುಬ್ರಾಯ ಬಾಬು ನಾಯ್ಕ ಹಾಗೂ ತಿಮ್ಮಪ್ಪ, ಗಣಪತಿ ನಾಯ್ಕ ಶಿಕ್ಷೆಗೊಳಗಾದ ಆರೋಪಿಗಳು. 3 ವರ್ಷದ ಹಿಂದೆ ಅದೇ ಗ್ರಾಮದ ರಾಜು ಮಂಜುನಾಥ ನಾಯ್ಕ ಎಂಬುವವರ ಭುಜಕ್ಕೆ ಕಬ್ಬಿಣದ ಪೈಪ್ … [Read more...] about ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ,ಆರೋಪಿಗಳಿಗೆ 3 ವರ್ಷ ಜೈಲು ಶಿಕ್ಷೆ