ಹೊನ್ನಾವರ: ನಮ್ಮ ಸಮಾಜದ ಕೆಲವರು ಆರ್ಥಿಕ ಅಸಹಾಯಕತೆಯಿಂದ ಕೆಲವರು ಭಟ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಕಾಳು ವೈದ್ಯ ಇವರಿಗೆ ನಮ್ಮ ಸಮಾಜದವರು ಬೆಂಬಲಿಸಲಿದ್ದಾರೆ ಎಂದು ದಿಕ್ಕು ತಪ್ಪಿಸುವಂತಹ ಹೇಳಿಕೆ ಮಾಧ್ಯಮದ ಮೂಲಕ ನೀಡುತ್ತಿದ್ದಾರೆ. ನಮ್ಮ ಸಮಾಜದವರು ಯಾರಿಗೂ ಒಮ್ಮತದಿಂದ ಬೆಂಬಲಿಸು ನಿರ್ಣಯಸಿಲ್ಲ ಎಂದು ಹಳ್ಳೇರ ಸಮುದಾಯದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾದೇವ ಹಳ್ಳೇರ ಹೇಳಿದರು.ಪಟ್ಟಣದಲ್ಲಿ ಕರೆದ ಮಾಧ್ಯಮಗೊಷ್ಟಿಯಲ್ಲಿ ಮಾತನಾಡಿ … [Read more...] about ಆರ್ಥಿಕವಾಗಿ ಹಿಂದುಳಿದಿದ್ದೇವೆ ಆದರೆ ಯಾವುದೇ ಪಕ್ಷಕ್ಕೆ ಮಾರಿಕೊಂಡಿಲ್ಲ