ಹಳಿಯಾಳ: ಆಕಸ್ಮಿಕ ನಡೆದ ವಿದ್ಯುತ್ ಅವಘಡದಿಂದ ಹಗವಿ ಗ್ರಾಮದಲ್ಲಿ 3 ಮನೆಗಳಿಗೆ ಹಾನಿ ಅನುಭವಿಸಿದ್ದ ರೈತ ಕುಟುಂಬಗಳಿಗೆ ಜಿಲ್ಲಾ ಮಧ್ಯವರ್ತಿ(ಕೆಡಿಸಿಸಿ) ಬ್ಯಾಂಕನಿಂದ ವಿಧಾನ ಪರಿಷತ್ ಸದಸ್ಯರು ಹಾಗೂ ಕೆ.ಡಿ.ಸಿ.ಸಿ ಬ್ಯಾಂಕ ಅಧ್ಯಕ್ಷರಾದ ಎಸ್.ಎಲ್ ಘೊಟ್ನೆಕರ ಅವರು ಆರ್ಥಿಕ ನೆರವು ಮಂಜೂರಿ ಮಾಡಿಸಿದ್ದು ಶನಿವಾರ ಚೆಕ್ ಅನ್ನು ವಿತರಿಸಿದರು. ತಾಲೂಕಿನ ಹವಗಿ ಗ್ರಾಮದಲ್ಲಿ 20-12-2017ರ ಸಂಜೆ ನಡೆದ ಬೆಂಕಿ ಅನಾಹುತದಲ್ಲಿ ಬೆಳಗಾಂವಕರ ಕುಟುಂಬದವರ ಮೂರು ಮನೆಗಳಿಗೆ … [Read more...] about ವಿದ್ಯುತ್ ಅವಘಡ;ಆರ್ಥಿಕ ನೆರವು ಮಂಜೂರಿ
ಆರ್ಥಿಕ ನೆರವು
ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ವತಿಯಿಂದ ಆರ್ಥಿಕ ನೆರವು
ಹೊನ್ನಾವರ: ಆಕಸ್ಮಿಕವಾಗಿ ಬೆಂಕಿ ಅನಾಹುತ ಸಂಭವಿಸಿ ಮನೆಯ ಮೇಲ್ಛಾವಣಿ ಹಾಗೂ ಗೃಹೋಪಯೋಗಿ ವಸ್ತುಗಳು ಭಸ್ಮವಾಗಿ ಹಾನಿಗೊಳಗಾದ ತಾಲೂಕಿನ ಹೊಸಾಕುಳಿ ಮಕ್ಕಿಗದ್ದೆಯ ಸುಬ್ರಾಯ ಗೌಡ ಅವರ ಮನೆಗೆ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ನ ಅಧ್ಯಕ್ಷ ನಾಗರಾಜ ನಾಯಕ ತೊರ್ಕೆ ಆರ್ಥಿಕ ನೆರವು ನೀಡಿದರು. ಮುಗ್ವಾ ಶಕ್ತಿಕೇಂದ್ರದ ಅಧ್ಯಕ್ಷ ನಾರಾಯಣ ಹೆಗಡೆ, ಎನ್. ಎಸ್. ಹೆಗಡೆ, ಸುರೇಶ ಶೆಟ್ಟಿ ಹಾಗೂ ಸ್ಥಳಿಯರು ಉಪಸ್ಥಿತರಿದ್ದರು. … [Read more...] about ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ವತಿಯಿಂದ ಆರ್ಥಿಕ ನೆರವು