ಹಳಿಯಾಳ:ರಾಜ್ಯ ಸರ್ಕಾರದಿಂದ ಹಳಿಯಾಳ-ಜೋಯಿಡಾ ಕ್ಷೇತ್ರ ಅಭಿವೃದ್ದಿಗೆ ಕೊಟ್ಯಂತರ ರೂ. ಅನುದಾನದ ಹೊಳೆಯೆ ಹರಿದು ಬರುತ್ತಿದ್ದು ಕ್ಷೇತ್ರದಲ್ಲಿ ಮತ್ತೇ ವಿವಿಧ ಅಭಿವೃದ್ದಿ ಕಾಮಗಾರಿಗಳಿಗಾಗಿ ಸರ್ಕಾರದಿಂದ ಕೊಟ್ಯಂತರ ರೂ. ಅನುದಾನ ಮಂಜೂರಾಗಿದ್ದು ಹಲವು ಕಾಮಗಾರಿಗಳಿಗೆ ಸದ್ಯದಲ್ಲೇ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.ಹಳಿಯಾಳ: ರಾಜ್ಯ ಸರ್ಕಾರದಿಂದ ಹಳಿಯಾಳ-ಜೋಯಿಡಾ ಕ್ಷೇತ್ರ ಅಭಿವೃದ್ದಿಗೆ ಕೊಟ್ಯಂತರ ರೂ. ಅನುದಾನದ … [Read more...] about ಸರ್ಕಾರದಿಂದ ಕೊಟ್ಯಂತರ ರೂ. ಅನುದಾನ;ಹಲವು ಕಾಮಗಾರಿಗಳಿಗೆ ಸದ್ಯದಲ್ಲೇ ಚಾಲನೆ
ಆರ್.ವಿ.ದೇಶಪಾಂಡೆ
ವಿದ್ಯೆ ಸಂಪಾದನೆ ಮಾಡದಿದ್ದರೇ ಸಮಾಜದಲ್ಲಿ ಗೌರವ ಸಿಗುವುದಿಲ್ಲ;ಆರ್.ವಿ.ದೇಶಪಾಂಡೆ
ಹಳಿಯಾಳ:-ಪಠ್ಯ ಪುಸ್ತಕದೊಂದಿಗೆ ಸಾಮಾನ್ಯ ಜ್ಞಾನವನ್ನು ಗಳಿಸಿರಿ ಅಲ್ಲದೇ ಪ್ರಸ್ತುತ ಯಾಂತ್ರಿಕ ಯುಗದಲ್ಲಿ ವಿದ್ಯೆ ಸಂಪಾದನೆ ಮಾಡದಿದ್ದರೇ ಸಮಾಜದಲ್ಲಿ ಗೌರವ ಸಿಗುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅಭಿಪ್ರಾಯಪಟ್ಟರು. ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆ, ಲೋಕೊಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಹಯೋಗದೊಂದಿಗೆ 2 ಕೋಟಿ ರೂ. ವೆಚ್ಚದಲ್ಲಿ ಹಳಿಯಾಳದ ಧಾರವಾಡ ರಸ್ತೆಯಲ್ಲಿಯ(ಗಿರಿ ಪ್ಲಾಟ) ನಿರ್ಮಿಸಲಾದ ಮೆಟ್ರಿಕ್ ಪೂರ್ವ … [Read more...] about ವಿದ್ಯೆ ಸಂಪಾದನೆ ಮಾಡದಿದ್ದರೇ ಸಮಾಜದಲ್ಲಿ ಗೌರವ ಸಿಗುವುದಿಲ್ಲ;ಆರ್.ವಿ.ದೇಶಪಾಂಡೆ
ಉತ್ಸವದ ಅಂಗವಾಗಿ ನಡೆದ ಮನೆ ಮನೆಗೆ ರಂಗೋಲಿ ಸ್ಪರ್ದೆ
ಹಳಿಯಾಳ : ಕರಾವಳಿ ಉತ್ಸವದ ಅಂಗವಾಗಿ ಹಳಿಯಾಳ ಉತ್ಸವ 2017 ನಿಮಿತ್ತ ಪಟ್ಟಣದಲ್ಲಿ ನೂತನ ಹಾಗೂ ವಿಶಿಷ್ಠವಾಗಿ ಮನೆ ಮನೆ ರಂಗೋಲಿ ಸ್ಪರ್ದೆ ಶನಿವಾರ ಬೆಳಿಗ್ಗೆ ನಡೆಯಿತು ಸಚಿವ ಆರ್.ವಿ.ದೇಶಪಾಂಡೆ ಪತ್ನಿ ರಾಧಾಬಾಯಿ ಅವರೊಂದಿಗೆ ಮನೆ ಮನೆಗಳಿಗೆ ತೆರಳಿ ರಂಗೋಲಿಗಳನ್ನು ವಿಕ್ಷಿಸಿ ಸಾರ್ವಜನೀಕರ ಸ್ಪರ್ದಾಮನೋಭಾವನೆಯನ್ನು ಶ್ಲಾಘೀಸಿದರು. ಶನಿವಾರ ಪಟ್ಟಣದ ಬಹುತೇಕ ಎಲ್ಲಾ ಬಡಾವಣೆಗಳು ವಿಧ ವಿಧದ ರಂಗೋಲಿಗಳಿಂದ ಆಕರ್ಷಕವಾಗಿ ಕಾಣುತ್ತಿದ್ದವು ಇದಕ್ಕೆ ಕಾರಣ ಕರಾವಳಿ ಉತ್ಸವದ … [Read more...] about ಉತ್ಸವದ ಅಂಗವಾಗಿ ನಡೆದ ಮನೆ ಮನೆಗೆ ರಂಗೋಲಿ ಸ್ಪರ್ದೆ
ಆರ್.ವಿ.ದೇಶಪಾಂಡೆ ಅವರ ಒತ್ತಾಯಪೂರ್ವಕ ಆಗ್ರಹಕ್ಕೆ ಮಣಿದು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರವನ್ನು ತಾಲೂಕಾಗಿ ಘೊಷಣೆ
ಹಳಿಯಾಳ: ನೂತನ ತಾಲೂಕು ರಚನೆಯ ಬಗ್ಗೆ ಯಾವುದೇ ವರದಿಗಳಲ್ಲಿಯೂ ಶಿಫಾರಸ್ಸು ಇಲ್ಲದಿದ್ದರೂ ಕೂಡ ಸಚಿವ ಆರ್.ವಿ.ದೇಶಪಾಂಡೆ ಅವರ ಒತ್ತಾಯಪೂರ್ವಕ ಆಗ್ರಹಕ್ಕೆ ಮಣಿದು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರವನ್ನು ತಾಲೂಕಾಗಿ ಘೊಷಿಸಲಾಗಿದ್ದು ಜ.1-2018 ನೂತನ ವರ್ಷದಿಂದ ದಾಂಡೇಲಿ ನಗರ ಸ್ವತಂತ್ರ ತಾಲೂಕಾಗಿ ಕಾರ್ಯ ನಿರ್ವಹಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಹಳಿಯಾಳದ ಶಿವಾಜಿ ಕ್ರೀಡಾಂಗಣದಲ್ಲಿ ನಡೆದ ಬೃಹತ್ ಸರ್ಕಾರಿ ಕಾರ್ಯಕ್ರಮದಲ್ಲಿ ಹಳಿಯಾಳ … [Read more...] about ಆರ್.ವಿ.ದೇಶಪಾಂಡೆ ಅವರ ಒತ್ತಾಯಪೂರ್ವಕ ಆಗ್ರಹಕ್ಕೆ ಮಣಿದು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರವನ್ನು ತಾಲೂಕಾಗಿ ಘೊಷಣೆ
ಆರ್.ವಿ.ದೇಶಪಾಂಡೆ ಅವರು ನವೆಂಬರ 17 ರಿಂದ 19 ರವರೆಗೆ ಜಿಲ್ಲೆಯಲ್ಲಿ ಪ್ರವಾಸ
ಕಾರವಾರ:ಬೃಹತ್ ಮತ್ತು ಮದ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ನವೆಂಬರ 17 ರಿಂದ 19 ರವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವರು. ನವೆಂಬರ 17 ರಂದು ಮಧ್ಯಾಹ್ನ 4 ಗಂಟೆಗೆ ಹಳಿಯಾಳ ತಾಲೂಕಿನ ಅರ್ಲವಾಡದ ಸೂಂiÀರ್iನಾರಾಯಣ ಕ್ರೆಡಿಟ್ ಕೋ-ಆಪರೇಟಿವ್ ಸೋಸೈಟಿ ಉದ್ಛಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಸಂಜೆ 5.ಕ್ಕೆ ತೇರಗಾಂವನಲ್ಲಿ ಹೊಸದಾಗಿ ಮಂಜೂರಾದ ಹಳ್ಳಿ ಸಂತೆ ಕಾಮಗಾರಿ ಹಾಗೂ … [Read more...] about ಆರ್.ವಿ.ದೇಶಪಾಂಡೆ ಅವರು ನವೆಂಬರ 17 ರಿಂದ 19 ರವರೆಗೆ ಜಿಲ್ಲೆಯಲ್ಲಿ ಪ್ರವಾಸ