ಹೊನ್ನಾವರ : ಲಯನ್ಸ್ ಕ್ಲಬ್ ಇಲ್ಲಿಯ ಸರಕಾರಿ ಪ್ರಥಮದರ್ಜೆ ಕಾಲೇಜನಲ್ಲಿ ರಕ್ತದಾನ ಶಿಬಿರ ಈ ವರ್ಷ ಎರಡನೇಯ ಬಾರಿಗೆ ನಡೆಸಿತು.ಇಲ್ಲಿ ಭಾಗವಹಿಸಿದ ತಾಲೂಕಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ|| ರಾಜೇಶ ಕಿಣ ಮಾತನಾಡಿ “ರಕ್ತ ನೀಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆನ್ನುವ ತಪ್ಪು ತಿಳುವಳಿಕೆಯಿಂದಾಗಿ ರಕ್ತದಾನಕ್ಕೆ ಯುವಕರು ಹಿಂದೇಟು ಹಾಕುವದು ಕಂಡು ಬರುತ್ತಿದೆ. ಇದು ನಿಜವಲ್ಲ. ಎಲ್ಲರೂ ರಕ್ತದಾನ ಮಾಡಬೇಕು” ಎಂದು ಹೇಳಿದರು.ಆಸ್ಪತ್ರೆಯ … [Read more...] about ಲಯನ್ಸ್ ಕ್ಲಬ್ಬಿನಿಂದ ರಕ್ತದಾನ ಶಿಬಿರ