ಹಳಿಯಾಳ:- 30 ವರ್ಷಗಳ ನಂತರ ತಾಲೂಕಿನ ಹುನ್ಸವಾಡ ಗ್ರಾಮದಲ್ಲಿ ಗ್ರಾಮದೇವಿ ಲಕ್ಷೀದೇವಿ(ದ್ಯಾಮವ್ವಾ) ದೇವಿಯ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತಿದೆ. ಜಾತ್ರೆಯ ಪ್ರಮುಖ ಘಟ್ಟ ದೇವಿಯ ಹೊನ್ನಾಟ ದಿ. 27 ಹಾಗೂ 28 ಎರಡು ದಿನಗಳ ಕಾಲ ಸಾವಿರಾರು ಭಕ್ತರ ಭಕ್ತಿಘೋಷಗಳ ನಡುವೆ ವಿಜೃಂಭಣೆಯಿಂದ ಜರುಗಿತು. ತುಳಜಾಪುರ ಮಠದ ಶ್ರೀ ಮಂಥಯೋಗಿ ಸಾಗರನಾಥಜೀ ಮಹಾರಾಜ ಅವರು ದೇವಿಯ ಹೊನ್ನಾಟಕ್ಕೆ ಚಾಲನೆ ನೀಡಿದರು. ಸಾವಿರಾರು ಭಕ್ತರು ಭಂಡಾರವನ್ನು ಎರಚುತ್ತಾ ಉಧೋ ಉಧೋ- ಹರ ಹರ ಮಹಾದೇವ … [Read more...] about ವಿಜೃಂಭಣೆಯಿಂದ ನಡೆಯುತ್ತಿದೆ ಹಳಿಯಾಳದ ಹುನ್ಸವಾಡ ಗ್ರಾಮದ ಲಕ್ಷ್ಮೀದೇವಿ ಜಾತ್ರೆ- ಇಂದು ಹೊನ್ನಾಟಕ್ಕೆ ಭಕ್ತಿಪೂರ್ವಕ ತೆರೆ.
ಇಂದು
ರಾಜ್ಯದ ಬೆಳಗಾವಿ, ಖಾನಾಪೂರ ಹಾಗೂ ಹಳಿಯಾಳದಲ್ಲಿ ನವರಾತ್ರಿಯ 9 ದಿನ ವಿಶಿಷ್ಠ ಆಚರಣೆ – ದುರ್ಗಾದೌಡ ಧಾರ್ಮಿಕ ಓಟ. ಹಳಿಯಾಳದಲ್ಲಿ 50 ಜನರಿಂದ ಆರಂಭವಾದ ದುರ್ಗಾದೌಡ ಇಂದು ಸಾವಿರಾರು ಜನ ಭಾಗಿ- ಉತ್ಸಾಹದಿಂದ ನಡೆಯುವ ಕಾರ್ಯಕ್ರಮಕ್ಕೆ ಕ್ಷಣಗಣನೆ ಬುಧವಾರ ಬೆಳಿಗ್ಗೆ ಆರಂಭವಾಗಲಿದೆ ದೌಡ..
ಹಳಿಯಾಳ: ದಸರಾ, ನವರಾತ್ರಿ ಉತ್ಸವದ ಸಂದರ್ಭದಲ್ಲಿ ಘಟಸ್ಥಾಪನೆಯ ದಿನದಿಂದ 9 ದಿನಗಳ ಕಾಲ ಪಕ್ಕದ ಮಹಾರಾಷ್ಟ್ರ ರಾಜ್ಯ ಹಾಗೂ ಕರ್ನಾಟಕ ಬೆಳಗಾವಿ ಜಿಲ್ಲೆಯಲ್ಲಿ ಭಾರಿ ವಿಜೃಂಭಣೆಯಿಂದ ನಡೆಯುವ ವಿಶಿಷ್ಠ ಕಾರ್ಯಕ್ರಮ “ದುರ್ಗಾದೌಡ” ಧಾರ್ಮಿಕ ಕಾರ್ಯಕ್ರಮಕ್ಕೆ ಹಳಿಯಾಳವು ಮನಸೋತಿದ್ದು ಇದೀಗ 7ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು ದಿ.10ರಿಂದ ತಾಲೂಕಿನಲ್ಲಿ ಪ್ರಾರಂಭವಾಗುತ್ತಿರುವ ದುರ್ಗಾದೌಡಗೆ ಕ್ಷಣಗಣನೆ ಆರಂಭವಾಗಿದೆ. ಹಿನ್ನೆಲೆ:- ಮೂಲತಃ … [Read more...] about ರಾಜ್ಯದ ಬೆಳಗಾವಿ, ಖಾನಾಪೂರ ಹಾಗೂ ಹಳಿಯಾಳದಲ್ಲಿ ನವರಾತ್ರಿಯ 9 ದಿನ ವಿಶಿಷ್ಠ ಆಚರಣೆ – ದುರ್ಗಾದೌಡ ಧಾರ್ಮಿಕ ಓಟ. ಹಳಿಯಾಳದಲ್ಲಿ 50 ಜನರಿಂದ ಆರಂಭವಾದ ದುರ್ಗಾದೌಡ ಇಂದು ಸಾವಿರಾರು ಜನ ಭಾಗಿ- ಉತ್ಸಾಹದಿಂದ ನಡೆಯುವ ಕಾರ್ಯಕ್ರಮಕ್ಕೆ ಕ್ಷಣಗಣನೆ ಬುಧವಾರ ಬೆಳಿಗ್ಗೆ ಆರಂಭವಾಗಲಿದೆ ದೌಡ..
ಕ್ರಾಂತಿರಂಗ ಇದು ಯಾವುದೇ ರಾಜಕೀಯ ಪ್ರೇರಿತ ಸಂಘಟನೆಯಲ್ಲ;ಮಂಚೇಗೌಡ
ಹೊನ್ನಾವರ .ಕರ್ನಾಟಕ ಕ್ರಾಂತಿರಂಗದ ವತಿಯಿಂದ ಉತ್ತರ ಕನ್ನಡ ಜಿಲ್ಲಾ ಎರಡನೇ ವರ್ಷದ ನಾಡಹಬ್ಬ ಪಟ್ಟಣದ ನ್ಯೂಇಂಗ್ಲೀಷ್ ಸ್ಕೂಲ್ ಸಭಾಭವನದಲ್ಲಿ ನಡೆಯಿತು. ದಂಡಿನದುರ್ಗಾ ದೇವಸ್ದಾನದಿಂದ ಹೊರಟ ಭವ್ಯ ಮೆರವಣೆಗೆ ಜೊತೆ ಬೈಕ್ ರ್ಯಾಲಿ ಕಾಲೇಜು ಸರ್ಕಲ್ ವರೆಗೆ ಬಂದು ನ್ಯೂ ಇಂಗ್ಲೀಷ್ ಸ್ಕೂಲ್ ಆವರಣದವರೆಗೆ ಸಂಚಾರ ನಡೆಸಿತು. ಕರ್ನಾಟಕ ಕ್ರಾಂತಿರಂಗದ ರಾಜ್ಯಾಧ್ಯಕ್ಷ ಮಂಚೇಗೌಡ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ “ಕ್ರಾಂತಿರಂಗ ಇದು ಯಾವುದೇ … [Read more...] about ಕ್ರಾಂತಿರಂಗ ಇದು ಯಾವುದೇ ರಾಜಕೀಯ ಪ್ರೇರಿತ ಸಂಘಟನೆಯಲ್ಲ;ಮಂಚೇಗೌಡ
ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ ಓಝೋನ್ ದಿನಾಚರಣೆ
ಸೂರ್ಯನ ಕೆಳಗೆ ಎಲ್ಲಾ ಜೀವ ಸಂಕುಲವನ್ನು ರಕ್ಷಿಸುವ ಓಝೋನ್ ಪದರವು ಜಾಗತಿಕತೆಯ ಪ್ರಭಾವದಿಂದ ಇಂದು ವಿನಾಶದ ಅಂಚಿನಲ್ಲಿದೆ. ಹಾನಿಕಾರಕ ನೇರಳಾತೀತ ವಿಕಿರಣದಿಂದ ಭೂಮಿಯನ್ನು ರಕ್ಷಿಸುವ ರಕ್ಷಣಾ ಕವಚ ಓಝೋನ್ ಪದರವನ್ನು ರಕ್ಷಿಸುವ ಪ್ರಮುಖವಾದ ಸಂದೇಶವನ್ನು ಅರಿಸುವ ಉದ್ದೇಶದಿಂದ ಸೆಪ್ಟೆಂಬರ್ 16 ಓಝೋನ್ ದಿನವನ್ನಾಗಿ ಆಚಿರಿಸಲಾಗುತ್ತದೆ. ಸ್ಥಳೀಯ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ ಓಝೋನ್ ದಿನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ವೈಶಿಷ್ಠ್ಯಪೂರಕವಾಗಿ ತಿಳಿಸುವುದರ ಮೂಲಕ … [Read more...] about ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ ಓಝೋನ್ ದಿನಾಚರಣೆ
ಇಂದು ಪತ್ರಿಕಾ ದಿನಾಚರಣೆ ಮತ್ತು ಗೌರವ ಸನ್ಮಾನ
ದಾಂಡೇಲಿ :ದಾಂಡೇಲಿ ಪ್ರೆಸ್ ಕ್ಲಬ್ ಆಶ್ರಯದಲ್ಲಿ ಇಂದು (ಜುಲೈ:08 ರಂದು) ನಗರದ ಕಾಗದ ಕಾರ್ಖಾನೆಯ ಡಿಲಕ್ಸ್ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆ ಹಾಗೂ ಗೌರವ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಸಂಕಲ್ಪ ಸಂಸ್ಥೆಯ ಅಧ್ಯಕ್ಷರು ಹಾಗೂ ಚಿಂತಕರಾಗಿರುವ ಪ್ರಮೋದ ಹೆಗಡೆ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಗರ ಸಭೆಯ ಅಧ್ಯಕ್ಷ ಎನ್.ಜಿ.ಸಾಳುಂಕೆ, ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ಜಿ.ಗಿರಿರಾಜ ಅವರುಗಳು … [Read more...] about ಇಂದು ಪತ್ರಿಕಾ ದಿನಾಚರಣೆ ಮತ್ತು ಗೌರವ ಸನ್ಮಾನ