ಹೊನ್ನಾವರ:ಪಟ್ಟಣ ಪಂಚಾಯತದ 10 ಸದಸ್ಯರುಗಳು ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ ನನ್ನ ಮೇಲೆ ಹಗರಣಗಳ ಸರಮಾಲೆಯ ನಿರಾಧಾರ ಆರೋಪ ಹೊರಿಸಿ ನನ್ನ ತೇಜೊವದೆಗೆ ಯತ್ನಿಸಿದ್ದಾರೆ ಎಂದು ಪದಚ್ಯುತಿಗೊಂಡ ಪ.ಪಂ.ಅಧ್ಯಕ್ಷೆ ಜೈನಾಬಿ ಸಾಬ ಹೇಳಿದರು.ಪಟ್ಟಣ ಪಂಚಾಯತ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಏಕಪಕ್ಷೀಯ ನೀರ್ಣಯ ಕೈಗೊಳ್ಳುತ್ತಿದ್ದರು ಎಂದು ನನ್ನ ವಿರುದ್ಧ ಆರೋಪಿಸಿದ್ದಾರೆ. ಅವರು ಸಾಮಾನ್ಯ ಸಭೆಯಲ್ಲಿ ಕುಳಿತು ಏನು ಮಾಡುತ್ತಿದ್ದರು? … [Read more...] about ಹಗರಣಗಳ ಸರಮಾಲೆಯ ನಿರಾಧಾರ ಆರೋಪ ಹೊರಿಸಿ ತೇಜೊವದೆಗೆ ಯತ್ನಿಸಿದ್ದಾರೆ;ಪ.ಪಂ.ಅಧ್ಯಕ್ಷೆ ಜೈನಾಬಿ ಸಾಬ
ಇತ್ತೀಚೆಗೆ
ಎಸ್.ಡಿ.ಎಂ. ಕಾಲೇಜಿನಿಂದ ಸಂತ್ರಸ್ತ ಸಿಬ್ಬಂದಿಗೆ ಧನಸಹಾಯ
ಹೊನ್ನಾವರ:ಇತ್ತೀಚೆಗೆ ನಡೆದ ರೈಲು ಅಪಘಾತವೊಂದರಲ್ಲಿ ತನ್ನ ಗಂಡನನ್ನು ಕಳೆದುಕೊಂಡಿದ್ದ ಎಸ್.ಡಿ.ಎಂ. ಕಾಲೇಜಿನ ಸಿಬ್ಬಂದಿ ಸೇವಂತಿ ತಾಂಡೇಲ ಅವರ ಕುಟುಂಬಕ್ಕೆ ಕಾಲೇಜಿನ ವತಿಯಿಂದ ಧನ ಸಹಾಯ ನೀಡಲಾಯಿತು. ಶುಕ್ರವಾರ ಪ್ರಾಚಾರ್ಯರು ಹಾಗೂ ಕೆಲ ಸಿಬ್ಬಂದಿಗಳೊಂದಿಗೆ ಪಟ್ಟಣದ ತಗ್ಗುಪಾಳ್ಯದಲ್ಲಿರುವ ಸೇವಂತಿ ಅವರ ಮನೆಗೆ ತೆರಳಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಎಂ.ಪಿ.ಕರ್ಕಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಂದ ಸಂಗ್ರಹವಾದ 25.5 ಸಾವಿರ … [Read more...] about ಎಸ್.ಡಿ.ಎಂ. ಕಾಲೇಜಿನಿಂದ ಸಂತ್ರಸ್ತ ಸಿಬ್ಬಂದಿಗೆ ಧನಸಹಾಯ