ಹಳಿಯಾಳ:- ಭಾರತೀಯ ಜನತಾ ಪಕ್ಷ ಹಳಿಯಾಳ ತಾಲೂಕಾ ಘಟಕ ವತಿಯಿಂದ ರಾಜ್ಯ ಸರ್ಕಾರ ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಮತ್ತು ಜೆಡಿಎಸ್ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮತ್ತು ಕಾಂಗ್ರೆಸ್ ಸಚಿವ ಪುಟ್ಟರಾಜ ಶೆಟ್ಟಿ ಭ್ರಷ್ಟಾಚಾರ ವನ್ನು ಖಂಡಿಸಿ ಮತ್ತು ಶಬರಿಮಲೆಯ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಆಕಾಶ ಕೊಟ್ಟಿದ್ದನ್ನು ನಿಷೇಧಿಸಬೇಕಾಗಿ ಆಗ್ರಹಿಸಿ ಭಾನುವಾರ ಪ್ರತಿಭಟನೆ ನಡೆಸಲಾಯಿತು.ಬಿಜೆಪಿ ಮುಖಂಡ ಮಾಜಿ ಶಾಸಕ ಸುನಿಲ್ ಹೆಗಡೆ … [Read more...] about ಬೆಲೆ ಏರಿಕೆ ಹಾಗೂ ರಾಜ್ಯ ಸಮ್ಮಿಶ್ರ ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಹಳಿಯಾಳದಲ್ಲಿ ಬಿಜೆಪಿಯಿಂದ ಪ್ರತಿಭಟನೆ
ಇಲ್ಲಿಯ
ಯಕ್ಷ ಕರಾಟೆ ತರಬೇತಿ ಕೇಂದ್ರ ಹೊನ್ನಾವರ ಇಲ್ಲಿಯ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಸಾಧನೆ
ಹೊನ್ನಾವರ: ದಾವಣಗೇರಿಯಲ್ಲಿ ಏಪ್ರೀಲ್ 14 ಮತ್ತು 15 ರಂದು 3 ನೇ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ 10 ವಿದ್ಯಾರ್ಥಿಗಳು ಸಾಧನೆ ಮಾಡಿ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಕತಾ ಮತ್ತು ಕಮಟೆ ವಿಭಾಗದಲ್ಲಿ ಪ್ರಥಮ ಸ್ದಾನವನ್ನು ಋತ್ವೀಕ ಶಂಕರ ಮೆಸ್ತ, ಕೀರ್ತನಾ ಜಿ. ನಯ್ಕ, ವಿಶ್ವ ಹೆಗಡೆ ಸಾಧನೆ ಮಾಡಿದರೆ, ದ್ವೀತಿಯ ಸ್ದಾನವನ್ನು ಸಮರ್ಥ ಪಿ. ಕೊಪ್ಪಲ್, ಅಥರ್ವ ಉದಯ ಪಟಗಾರ, ಶ್ರೀನಿಕೇತನ, ಪ್ರಹ್ಲಾದ್ ಜಿ.ನಾಯ್ಕ, ವಿನಾಯಕ ಸಾಧನೆ ಮಾಡಿದ್ದಾರೆ. ತೃತೀಯ ಸ್ದಾನವನ್ನು … [Read more...] about ಯಕ್ಷ ಕರಾಟೆ ತರಬೇತಿ ಕೇಂದ್ರ ಹೊನ್ನಾವರ ಇಲ್ಲಿಯ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಸಾಧನೆ