ಹೊನ್ನಾವರ : ತಾಲೂಕಿನ ಸೋಶಿಯಲ್ ಕ್ಲಬ್ ಸಭಾಭವನದಲ್ಲಿ ಶ್ರೀ ನಾರಾಯಣ ಸಾಹಿತ್ಯಿಕ ಸಾಂಸ್ಕøತಿಕ ಸಂಘಟನೆಯ ವತಿಯಿಂದ ‘ದಸರಾ ಕಾವ್ಯೋತ್ಸವ’ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ತಾಲೂಕಿನ ಹಿರಿಯ ಕವಿ ವೇದಮೂರ್ತಿ ಕೃಷ್ಣ ಶರ್ಮರು ಉದ್ಘಾಟಿಸಿ ಸಂಘಟನೆಯ ಚಟುವಟಿಕೆಗಳನ್ನು ಶ್ಲಾಘಿಸಿದರು. ಮುಖ್ಯ ಅತಿಥಿಗಳಾಗಿ ಅಂಜುಮನ್ ಕಾಲೇಜಿನ ಉಪನ್ಯಾಸಕರಾದ ಪ್ರೊ.ಆರ್.ಎಸ್.ನಾಯಕ ಉತ್ತಮ ಕಾವ್ಯದ ಲಕ್ಷಣಗಳನ್ನು ವಿವರಿಸುತ್ತ ತಮ್ಮದೊಂದು ಕವನವನ್ನು ವಾಚಿಸಿದರು. ಅತಿಥಿಗಳಾಗಿ … [Read more...] about ದಸರಾ ಕಾವ್ಯೋತ್ಸವ