ಹೊನ್ನಾವರ:ದಿನಾಂಕ : 7-04-2017 ಶುಕ್ರವಾರ ಸಾಯಂಕಾಲ ನಡೆದ ಸಂಸ್ಕøತಿ ಕುಂಭ- ಮಲೆನಾಡ ಉತ್ಸವ-2017 ರ 3ನೇ ದಿನದಂದು ಉತ್ತರಕನ್ನಡ ಜಿಲ್ಲೆಯ, ದಾಂಡೇಲಿಯ ಖ್ಯಾತ ಸಾಹಿತಿUಳಾದ ಶ್ರೀ ಎಂ. ಕೆ. ಮಾಸ್ಕೇರಿ ನಾಯ್ಕ ರವರ ‘ಮಾಸ್ಕೇರಿ ದರ್ಶನ’ ಪುಸ್ತಕವನ್ನು ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿಗಳಾದ ಪರಮ ಪೂಜ್ಯ ಶ್ರೀ ಮಾರುತಿ ಗುರೂಜಿಯವರು ತಮ್ಮ ಅಮೃತ ಹಸ್ತದಿಂದ ಬಿಡುಗಡೆ ಮಾಡಲಾಯಿತು. ಈ ಸಮಾರಂಭಕ್ಕೆ ಜಿಲ್ಲಾ ಕ. ಸಾ.ಪ. ಅಧ್ಯಕ್ಷರಾದ ಶ್ರೀ ಅರವಿಂದ … [Read more...] about ಶ್ರೀ ಎಂ. ಕೆ. ಮಾಸ್ಕೇರಿ ನಾಯ್ಕ ರವರ ಪುಸ್ತಕ ಬಿಡುಗಡೆ ಸಮಾರಂಭ