ಹೊನ್ನಾವರ:
ದಿನಾಂಕ : 7-04-2017 ಶುಕ್ರವಾರ ಸಾಯಂಕಾಲ ನಡೆದ ಸಂಸ್ಕøತಿ ಕುಂಭ- ಮಲೆನಾಡ ಉತ್ಸವ-2017 ರ 3ನೇ ದಿನದಂದು ಉತ್ತರಕನ್ನಡ ಜಿಲ್ಲೆಯ, ದಾಂಡೇಲಿಯ ಖ್ಯಾತ ಸಾಹಿತಿUಳಾದ ಶ್ರೀ ಎಂ. ಕೆ. ಮಾಸ್ಕೇರಿ ನಾಯ್ಕ ರವರ ‘ಮಾಸ್ಕೇರಿ ದರ್ಶನ’ ಪುಸ್ತಕವನ್ನು ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿಗಳಾದ ಪರಮ ಪೂಜ್ಯ ಶ್ರೀ ಮಾರುತಿ ಗುರೂಜಿಯವರು ತಮ್ಮ ಅಮೃತ ಹಸ್ತದಿಂದ ಬಿಡುಗಡೆ ಮಾಡಲಾಯಿತು. ಈ ಸಮಾರಂಭಕ್ಕೆ ಜಿಲ್ಲಾ ಕ. ಸಾ.ಪ. ಅಧ್ಯಕ್ಷರಾದ ಶ್ರೀ ಅರವಿಂದ ಕರ್ಕಿಕೋಡಿಯವರು, ಶ್ರೀ ಶಂಕರ ಮುಂಗರವಾದಿ , ಜಿಲ್ಲಾಧ್ಯಕ್ಷರು , ಶರಣ ಸಾಹಿತ್ಯ ಪರಿಷತ್, ಶ್ರೀ ಮಂಜುನಾಥ ಗಾವಂಕರ್, ಶ್ರೀ ಜಿ. ಜಿ. ಹೆಗಡೆ ಮುಂತಾದ ಗಣ್ಯಾಧಿಗಣ್ಯರು ಉಪಸ್ಥಿತರಿದ್ದರು
Leave a Comment