ಹೊನ್ನಾವರ : ಉತ್ತರ ಕನ್ನಡ ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘ 71ನೇ ವಾರ್ಷಿಕ ಮಹಾ ಸಭೆಯನ್ನು ಬಾಳೆಗದ್ದೆಯ ಶ್ರೀ ವೆಂಕ್ರಟಮಣ ಸಭಾಭವನದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದ ಶಾಸಕ ದಿನಕರ ಶೆಟ್ಟಿ ಮಾತನಾಡಿ ನಮ್ಮ ಸಮುದಾಯ ಚಿಕ್ಕ ಸಮುದಾಯವಾದರೂ ಕ್ಷೇತ್ರದ ಜನತೆ 25 ವರ್ಷದಿಂದ ಸಮುದಾಯದವರನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಅದಕ್ಕೆ ಮುಖ್ಯ ಕಾರಣ ಇತರೆ ಸಮುದಾಯ ನಮ್ಮ ಮೇಲಿಟ್ಟ ನಂಬಿಕೆ ಹಾಗೂ ನಾವು ಆ ಸಮುದಾಯದೊಂದಿಗೆ ಹೊಂದಾಣಿಕೆ … [Read more...] about ಸಮಾಜ ನೀಡಿದ ಸನ್ಮಾನ ಸಂತಸ ತಂದಿದೆ ಶಾಸಕ ದಿನಕರ ಶೆಟ್ಟಿ.