ಜೋಯಿಡಾ :- ಕಾರವಾರ ಜಿಲ್ಲೆಯಲ್ಲಿ ಹರಿಯುವ ಕಾಳಿ ನದಿಯ ನೀರನ್ನು ಉತ್ತರ ಕರ್ನಾಟಕ್ಕೆ ಸಾಗಿಸುವ ಯೋಜನೆಯ ಪ್ರಸ್ತಾಪವನ್ನು ವಿರೋಧಿಸಿರುವ ಕಾಳಿ ಬ್ರೀಗೆಡ್ ಹಾಗೂ ವ್ಯಾಪಾರಿ ಸಂಘದವರು ಜುಲೈ 08 ಸೋಮವಾರದÀಂದು ಜೋಯಿಡಾ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿದೆ ತಾಲೂಕಾ ಬಂದ ನಡೆಸಲು ಕರೆ ನೀಡಿವೆ. ಜೋಯಿಡಾ ಕುಣಬಿ ಭವನದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಮುಖಂಡರುಗಳು ಕಾಳಿ ನದಿ ನೀರಿನ್ನು ಬೇರೆ ಜಿಲ್ಲೆಗೆ ಸಾಗಿಸುವ ಸರಕಾರದ ಮಟ್ಟದಲ್ಲಿ ಯೋಜನೆ … [Read more...] about ಉತ್ತರ ಕರ್ನಾಟಕಕ್ಕೆ ಕಾರವಾರ ಜಿಲ್ಲೆಯ ಕಾಳಿ ನೀರಿನ ಯೋಜನೆಗೆ ಭಾರಿ ವಿರೋಧ : ಜುಲೈ 8 ರಂದು ಜೋಯಿಡಾ ತಾಲೂಕಾ ಬಂದ್ ಕರೆ.
ಉತ್ತರ ಕರ್ನಾಟಕಕ್ಕೆ
ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಉತ್ತರ ಕರ್ನಾಟಕಕ್ಕೆ ಉಪ ಮುಖ್ಯಮಂತ್ರಿ ಸ್ಥಾನ;ಶಾಸಕ ಬಸವರಾಜ ಹೊರಟ್ಟಿ ಘೋಷಣೆ
ಕಾರವಾರ: ಬರುವ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಉತ್ತರ ಕರ್ನಾಟಕಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವದಾಗಿ ಮಾಜಿ ಸಚಿವ, ಶಾಸಕ ಬಸವರಾಜ ಹೊರಟ್ಟಿ ಘೋಷಿಸಿದರು. ಶನಿವಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರ್ಯವಾಗಿ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು. ಭವಿಷ್ಯದ ರಾಜಕಾರಣದಲ್ಲಿ ಯುವಕರಿಗೆ ಆದ್ಯತೆ ಕೊಡಬೇಕು. ಈ ನಿಟ್ಟಿನಲ್ಲಿ ಪ್ರಜ್ವಲ … [Read more...] about ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಉತ್ತರ ಕರ್ನಾಟಕಕ್ಕೆ ಉಪ ಮುಖ್ಯಮಂತ್ರಿ ಸ್ಥಾನ;ಶಾಸಕ ಬಸವರಾಜ ಹೊರಟ್ಟಿ ಘೋಷಣೆ