ಹೊನ್ನಾವರ – ಅಂತರಾಷ್ಟ್ರೀಯ ಪ್ರವಾಸೋಧ್ಯಮಕ್ಕೆ ತೆರೆದುಕೊಳ್ಳುವ ಉದ್ದೇಶದೊಂದಿಗೆ ಬೀಚ್ನ ಗುಣಮಟ್ಟವನ್ನು ಹೆಚ್ಚಿಸಿಕೊಂಡು ಬ್ಲ್ಯೂ ಪ್ಲ್ಯಾಗ್ ಸರ್ಟಿಫಿಕೇಟ್ ಪಡೆಯುವನಿಟ್ಟಿನಲ್ಲಿ ತಯಾರಿ ನಡೆಸಿರುವ ಕಾಸರಕೋಡ ಇಕೋ ಬೀಚ್ ರಕ್ಷಣೆಯ ಉದ್ದೇಶದ ಸೇವ್ ಮೈ ಬೀಚ್ ಅಭಿಯಾನಕ್ಕೆ ಶಾಸಕ ಸುನಿಲ್ ನಾಯ್ಕ ದ್ವಜಾರೋಹಣ ನೆರವೇರಿಸುವ ಮೂಲಕ ಶುಕ್ರವಾರ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು 8 ಕೋಟಿ ವೆಚ್ಚದಲ್ಲಿ ಪ್ರವಾಸೊದ್ಯಮ ಇಲಾಖೆಯ ವತಿಯಿಂದ ಬೀಚ್ ಅಭಿವೃದ್ಧಿ … [Read more...] about ಸೇವ್ ಮೈ ಬೀಚ್ ಅಭಿಯಾನಕ್ಕೆ ಶಾಸಕ ಸುನಿಲ್ ನಾಯ್ಕ ಚಾಲನೆ
ಉದ್ದೇಶದ
ರೈತರ ಸಾಲಮನ್ನಾ ಮಾಡಿ ಪಹಣಿ ಋಣ ಮುಕ್ತಗೊಳಿಸಿ ರೈತರ ಆತ್ಮಹತ್ಯೆಯನ್ನು ನಿಲ್ಲಿಸಿ ಎಂದು ಆಗ್ರಹಿಸಿ;ಮುಖ್ಯಮಂತ್ರಿಗಳಿಗೆ ತಹಸಿಲ್ದಾರ್ ಮೂಲಕ ಮನವಿ
ಹೊನ್ನಾವರ .ರೈತರ ಸಾಲಮನ್ನಾ ಮಾಡಿ ಪಹಣಿ ಋಣ ಮುಕ್ತಗೊಳಿಸಿ ರೈತರ ಆತ್ಮಹತ್ಯೆಯನ್ನು ನಿಲ್ಲಿಸಿ ಎಂದು ಆಗ್ರಹಿಸಿ ಭಾರತೀಯ ಕಿಸಾನ ಸಂಘ ತಾಲೂಕ ಸಮಿತಿ ಹೊನ್ನಾವರ ಇವರ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ತಹಸಿಲ್ದಾರ್ ಮೂಲಕ ಮನವಿ ಸಲ್ಲಿಸಿದರು. ರೈತರು ಕ್ರಷಿ ಉದ್ದೇಶದ ತರಕಾರಿ,ಆಹಾರದ ಬೆಳೆಗಳು,ಹೂವಿನ ಬೆಳೆ,ವಾಣಿಜ್ಯ ಬೆಳೆÉ,ತೊಟಗಾರಿಕೆ ಬೆಳೆಗಳು,ಪಶು ಸಾಕಣಿಕೆ ಸೇರಿದಂತೆ ಇತರ ಉದ್ದೇಶಗಳಿಗೆ ಸಹಕಾರಿ ಸಂಸ್ಥೆಗಳು ಮತ್ತು ರಾಷ್ಟ್ರೀಕ್ರತ ಬ್ಯಾಂಕುಗಳು ಮತ್ತು ಇತರೇ … [Read more...] about ರೈತರ ಸಾಲಮನ್ನಾ ಮಾಡಿ ಪಹಣಿ ಋಣ ಮುಕ್ತಗೊಳಿಸಿ ರೈತರ ಆತ್ಮಹತ್ಯೆಯನ್ನು ನಿಲ್ಲಿಸಿ ಎಂದು ಆಗ್ರಹಿಸಿ;ಮುಖ್ಯಮಂತ್ರಿಗಳಿಗೆ ತಹಸಿಲ್ದಾರ್ ಮೂಲಕ ಮನವಿ