ಹೊನ್ನಾವರ : ಇಲ್ಲಿಯ ಲಯನ್ಸ್ ಕ್ಲಬ್ ಸನ್ 2019-20 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಪ್ರಭಾತನಗರ ಲಯನ್ಸ್ ಸಭಾಭವನದಲ್ಲಿ ನಡೆಯಿತು. ಸಿವಿಲ್ ಇಂಜಿನಿಯರ್ ಶ್ರೀಕಾಂತ ಆರ್. ಹೆಗಡೆಕರ ಅಧ್ಯಕ್ಷರಾಗಿ, ನಿವೃತ್ತ ಪ್ರಾಚಾರ್ಯ ಡಾ| ಎ. ವಿ. ಶ್ಯಾನಭಾಗ ಕಾರ್ಯದರ್ಶಿಯಾಗಿ, ಉದ್ಯಮಿ ಸಂತೋಷ ವಿ. ನಾಯ್ಕ ಖಜಾಂಚಿಯಾಗಿ ಅಧಿಕಾರ ಸ್ವೀಕರಿಸಿದರು. ಲಯನ್ಸ್ ಸ್ಕೂಲ ಹಾಗೂ ಟ್ರೇನಿಂಗ್ ಮುಖ್ಯ ಸಂಯೋಜಕರಾದ ಎಂ.ಜೆ.ಎಫ್. ಲಯನ್ ಡಾ|| ಎಂ.ಕೆ.ಭಟ್ಟ ಸೊರಬ ಅವರು ಪದಾಧಿಕಾರಿಗಳಿಗೆ … [Read more...] about ಹೊನ್ನಾವರ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ