ಹೊನ್ನಾವರ: ಭಾರತದಲ್ಲಿ ನೂರಾರು ವರ್ಷಗಳಿಂದಲೂ ಧರ್ಮದ ಮೇಲಿನ ದಾಳಿಯನ್ನು ಎದುರಿಸಿ ಭಾರತೀಯ ಸಂಸ್ಕøತಿಯನ್ನು ಕಾಪಾಡಿಕೊಂಡು ಬರಲಾಗುತ್ತಿದೆ ಎಂದು ಉಪನ್ಯಾಸಕ ಕೆ.ಎಸ್.ಹೆಗಡೆ ಹೇಳಿದರು. ಚಿಕ್ಕೊಳ್ಳಿಯ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಇತರ ಸಂಘಟನೆಗಳ ಆಶ್ರಯದಲ್ಲಿ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭಾರತದಲ್ಲಿ ಧರ್ಮದ ಮೇಲೆ … [Read more...] about ನೂರಾರು ವರ್ಷಗಳಿಂದಲೂ ಧರ್ಮದ ಮೇಲಿನ ದಾಳಿಯನ್ನು ಎದುರಿಸಿ ಭಾರತೀಯ ಸಂಸ್ಕøತಿಯನ್ನು ಕಾಪಾಡಿಕೊಂಡು ಬರಲಾಗುತ್ತಿದೆ;ಉಪನ್ಯಾಸಕ ಕೆ.ಎಸ್.ಹೆಗಡೆ
ಉಪನ್ಯಾಸಕ
ಅರಣ್ಯ ಮಹಾವಿದ್ಯಾಲಯದಲ್ಲಿ 2 ಹುದ್ದೆಗಾಗಿ ನೇರ ಸಂದರ್ಶನ
ಶಿರಸಿ ಅರಣ್ಯ ಮಹಾವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ವಿಷಯದ ಸಹಾಯಕ ಪ್ರಾದ್ಯಾಪಕ 1 ಹುದ್ದೆ ಮತ್ತು ಅಗ್ರೀಕಲ್ಚರ್ ಇನ್ಫೊರಮ್ಯಾಟಿಕ್ ವಿಷಯದ ಅರೆಕಾಲಿ ಉಪನ್ಯಾಸಕ 1 ಹುದ್ದೆಗಾಗಿ ಆಗಸ್ಟ 8 ರಂದು ಬೆಳಗ್ಗೆ 11 ಗಂಟೆಗೆ ನೇರ ಸಂದರ್ಶನ ಏರ್ಪಡಿಸಲಾಗಿದೆ. ಸಹಾಯಕ ಪ್ರಾದ್ಯಾಪಕ ಹುದ್ದೆಗೆ ದೈಹಿಕ ಶಿಕ್ಷಣ ವಿಷಯದಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ 5 ವರ್ಷಗಳ ಅನುಭವ ಮತ್ತು ಅರೆಕಾಲಿ ಉಪನ್ಯಾಸಕ ಹುದ್ದೆಗೆ ಕಂಪ್ಯೂಟರ್ ಸೈನ್ಸ ಅಥವಾ ಸಂಖ್ಯಾಶಾಸ್ರ್ತ ವಿಷಯದಲ್ಲಿ … [Read more...] about ಅರಣ್ಯ ಮಹಾವಿದ್ಯಾಲಯದಲ್ಲಿ 2 ಹುದ್ದೆಗಾಗಿ ನೇರ ಸಂದರ್ಶನ