ಹೊನ್ನಾವರ : ಸ್ಥಿತಿಗಾರ ಶಾಲೆಯಲ್ಲಿ ವಿದ್ಯಾರ್ಥಿ ಮತ್ತು ಊರನಾಗರಿಕರಿಗೆ ಬೊನ್ಸಾಯಿ ಕೃಷಿ ಪದ್ಧತಿಯ ಕುರಿತು ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು É ಏರ್ಪಡಿಸಲಾಗಿತ್ತು. ನಿವೃತ್ತ ವಲಯ ಅರಣ್ಯಾಧಿಕಾರಿಗಳಾದ ಎಲ್.ಆರ್. ಹೆಗಡೆ ಬೊನ್ಸಾಯಿ ಕೃಷಿ ಪದ್ಧತಿಯ ಕುರಿತು ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆಯನ್ನು ನೀಡಿದರು. ಜಪಾನ್ ದೇಶದಲ್ಲಿ ಹುಟ್ಟಿದ ಈ ಕೃಷಿಗೆ ಜಗತ್ತಿನಾದ್ಯಂತ ಬೇಡಿಕೆಯಿದೆ. ಕಡಿಮೆ ಜಾಗದಲ್ಲಿ ಹೆಚ್ಚು ಇಳುವರಿ ಪಡೆಯಲು ಬೊನ್ಸಾಯಿ ಕೃಷಿ … [Read more...] about ಸ್ಥಿತಿಗಾರ ಶಾಲೆಯಲ್ಲಿ ಬೊನ್ಸಾಯಿ ಕೃಷಿ ಪದ್ಧತಿಯ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ
ಉಪನ್ಯಾಸ
ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಡೆಂಗ್ಯು ಕುರಿತು ಉಪನ್ಯಾಸ
ಕಾರವಾರ:ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆದ ಡೆಂಗ್ಯು ಜ್ವರದ ಕುರಿತು ತಿಳುವಳಿಕೆ ಕಾರ್ಯಗಾರದಲ್ಲಿ ಆಯುಷ್ ಇಲಾಖೆಯ ಡಾ. ಮಲ್ಲಿಕಾರ್ಜುನ ಹಿರೇಮಠ ಹಾಗೂ ಡಾ. ಪ್ರಕಾಶ ರಾವ್ ಉಪನ್ಯಾಸ ನೀಡಿದರು. ಕಾಲೇಜು ಪ್ರಾಚಾರ್ಯೆ ಕಲ್ಪನಾ ಕೆರವಡಿಕರ್, ಉಪನ್ಯಾಸಕ ಶಿವಾನಂದ ಭಟ್ಟ, ಪ್ರಮುಖರಾದ ಡಾ. ಉಲ್ಲಾಸ ಶೆಟ್ಟಿ, ಗಣಪತಿ ರಾಥೋಡ್ ಇತರರಿದ್ದರು. … [Read more...] about ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಡೆಂಗ್ಯು ಕುರಿತು ಉಪನ್ಯಾಸ
ಡಾ. ವಿಕ್ರಮ ಸಾರಾಬಾಯಿ ಜನ್ಮದಿನಾಚರಣೆ ಅಂಗವಾಗಿ ಉಪನ್ಯಾಸ
ಕಾರವಾರ:ಉತ್ತರ ಕನ್ನಡ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಡಾ. ವಿಕ್ರಮ ಸಾರಾಬಾಯಿ ಜನ್ಮದಿನಾಚರಣೆ ಅಂಗವಾಗಿ ಸರಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಐ. ಕೆ. ನಾಯ್ಕ ಉಪನ್ಯಾಸ ನೀಡಿದರು. ಸಾಗರ ವಿಜ್ಞಾನ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕರಾದ ಸುರೇಶ ಅರಿಕೆರಾ ಕಾರ್ಯಕ್ರಮದಲ್ಲಿದ್ದರು. ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕ್ಯೂರೇಟರ್ ಸಂಜೀವ ದೇಶಪಾಂಡೆ ಸ್ವಾಗತಿಸಿದರು. ಕವಿತಾ ಮೇಸ್ತಾ ನಿರ್ವಹಿಸಿದರು. ಅಕ್ಷತಾ ನಾಯ್ಕ ವಂದಿಸಿದರು. … [Read more...] about ಡಾ. ವಿಕ್ರಮ ಸಾರಾಬಾಯಿ ಜನ್ಮದಿನಾಚರಣೆ ಅಂಗವಾಗಿ ಉಪನ್ಯಾಸ
ಪ್ರೇರೇಪಣಾ ಉಪನ್ಯಾಸ
ಹೊನ್ನಾವರ: ಇಲ್ಲಿಯ ಮಾರ ಥೋಮಾ ಆಂಗ್ಲ ಮಾಧ್ಯಮ ವಿದ್ಯಾಲಯದಲ್ಲಿ ಪೂರ್ವ ವಿದ್ಯಾರ್ಥಿ ಕ್ರಿಸ್ಟಿ ವರ್ಗೀಸ ಇವರಿಂದ ವಿದ್ಯಾರ್ಥಿಗಳಿಗಾಗಿ ಪ್ರೇರೇಪಣಾ ಉಪನ್ಯಾಸ ನಡೆಯಿತು. ಇಂಗ್ಲಂಡಿನ ಮ್ಯಾಂಚೆಸ್ಟರ್ ವಿಶ್ವ ವಿದ್ಯಾಲಯದಲ್ಲಿ ವೈದಕೀಯ ಶಿಕ್ಷಣ ಪಡೆಯುತ್ತಿರುವ ಇವರು ಪಠ್ಯ ಮತ್ತು ಪಠ್ಯ ಪೂರಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ನಿರಂತರ ಭಾಗವಹಿಸುವಿಕೆಯ ಕುರಿತು ಉದಾಹರಣೆಗಳ ಮೂಲಕ ವಿವರಿಸಿದರು. ತಾಂಜೇನಿಯಾದ ಕಣ್ಣಿನ ಆಸ್ಪತ್ರೆಯ ನೆರವಿಗಾಗಿ ಸ್ಕೈಡೈವ ಮಾಡಿದ ಇವರು … [Read more...] about ಪ್ರೇರೇಪಣಾ ಉಪನ್ಯಾಸ
ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಮರಡ್ಡಿ ಮಲ್ಲಮ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು
ಕಾರವಾರ:ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮವನ್ನು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಯಿತು. ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಮರಡ್ಡಿ ಮಲ್ಲಮ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಹೇಮರಡ್ಡಿ ಮಲ್ಲಮ್ಮ ಕುರಿತು ವಿಶೇಷ ಉಪನ್ಯಾಸ ನೀಡಿದ ಕಾರವಾರ ಆಕಾಶವಾಣಿ ಕೇಂದ್ರದ ಅನ್ನಪೂರ್ಣ ಹೂಗಾರ್, ಹೇಮರಡ್ಡಿ ಮಲ್ಲಮ್ಮ ಆಂಧ್ರಪ್ರದೇಶದಲ್ಲಿ ಹುಟ್ಟಿದರೂ, ಕರ್ನಾಟಕದಲ್ಲಿ ಪೂಜನೀಯಳಾಗಿ ಉಳಿದಿದ್ದಾಳೆ. ಮಹಿಳಾ … [Read more...] about ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಮರಡ್ಡಿ ಮಲ್ಲಮ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು