ಹೊನ್ನಾವರ ,ಜೀವನ ಒಂದು ರೈಲು ಪ್ರಯಾಣವಿದ್ದಂತೆ. ನಾವು ನಮ್ಮ ನಿಲ್ದಾಣ ಬಂದೊಡನೆ ಇಳಿದು ಹೋಗುತ್ತೇವೆ. ಈ ಪ್ರಯಾಣದಲ್ಲಿ ಒಳ್ಳೆಯವರನ್ನು, ಕೆಟ್ಟವರನ್ನು ಭೇಟಿ ಮಾಡುತ್ತೇವೆ. ನಮ್ಮ ಪ್ರವಾಸವನ್ನು ಸುಖಮಯವನ್ನಾಗಿಸುವುದು ನಮ್ಮಲ್ಲಿಯೇ ಇದೆ. ಸ್ವಯಂ ಸ್ಪೂರ್ತಿಯಿಂದ ಮಾತ್ರ ಅದು ಸಾಧ್ಯವಾಗುತ್ತದೆ ಎಂದು ನಿವೃತ್ತ ಅಭಿಯಂತರ, ಶಿಕ್ಷಣ ಪ್ರೇಮಿಗಳಾದ ಪಿ. ಬಿ. ಶ್ಯಾನಭಾಗ ನುಡಿದರು. ಹೊನ್ನಾವರದ ಪುಟ್ಟ ಹಳ್ಳಿ ಕಾಸರಕೋಡಿನಲ್ಲಿ ಜನಿಸಿದ ನಾನು ಸಾಧನೆ ಮಾಡಲು ಸಹಕಾರಿಯಾದದ್ದು … [Read more...] about ಸ್ವಯಂ ಸ್ಪೂರ್ತಿಯಿಂದ ಸಾಧನೆ ಸಾಧ್ಯ – ಪಿ. ಬಿ. ಶ್ಯಾನಭಾಗ